Select Your Language

Notifications

webdunia
webdunia
webdunia
webdunia

ತಮಿಳಿನ 'ಬಿಗ್ ಬಾಸ್ 2' ನಲ್ಲಿ ತಮ್ಮ ಹೆಸರು ಕೇಳಿಬಂದಿದಕ್ಕೆ ನಟಿ ರಾಯ್ ಲಕ್ಷ್ಮಿ ಗರಂ ಆಗಿದ್ದು ಯಾಕೆ?

ತಮಿಳಿನ 'ಬಿಗ್ ಬಾಸ್ 2' ನಲ್ಲಿ ತಮ್ಮ ಹೆಸರು ಕೇಳಿಬಂದಿದಕ್ಕೆ ನಟಿ ರಾಯ್ ಲಕ್ಷ್ಮಿ ಗರಂ ಆಗಿದ್ದು ಯಾಕೆ?
ಚೆನ್ನೈ , ಗುರುವಾರ, 31 ಮೇ 2018 (07:27 IST)
ಚೆನ್ನೈ : ತಮಿಳುನಾಡಿನಲ್ಲಿ 'ಬಿಗ್ ಬಾಸ್ 2' ಆರಂಭವಾಗಲಿದ್ದು, ಅದರಲ್ಲಿ  ನಟಿ ರಾಯ್ ಲಕ್ಷ್ಮಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಆದರೆ ಈ ಸುದ್ದಿ ಕೇಳಿ ನಟಿ  ರಾಯ್ ಲಕ್ಷ್ಮಿ ಅವರು ಮಾತ್ರ ತುಂಬಾ ಗರಂ ಆಗಿದ್ದಾರೆ.

ಈ ಹಿಂದೆ ಬಿಗ್ ಬಾಸ್ ಪ್ರಾರಂಭದಲ್ಲಿ ನಟಿ  ರಾಯ್ ಲಕ್ಷ್ಮಿ ಅವರು ಸ್ಪರ್ಧಿಸುತ್ತಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇದೀಗ ಸೀಸನ್ 2 ರಲ್ಲೂ ಕೂಡ ಅವರ ಹೆಸರು ಕೇಳಿಬಂದಿದೆ. ಈ ಬಗ್ಗೆ ಅವರ ಅಭಿಮಾನಿಗಳು ಸಂತಸಗೊಂಡಿದರೆ ನಟಿ ರಾಯ್ ಲಕ್ಷ್ಮಿ ಅವರು ಮಾತ್ರ ಕೋಪಗೊಂಡಿದ್ದಾರೆ. ‘ಪ್ರತಿ ಸಲ ನನ್ನ ಹೆಸರನ್ನು ಯಾಕೆ ತರುತ್ತಿದ್ದೀರಿ. ನಾನು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಸುತ್ತೇನೆಂದು. ಇದೆಂದರೆ ನನಗೆ ಇಷ್ಟ ಎಂದು ಎಂದೂ ಹೇಳಿಲ್ಲ. ಆದರೂ ನನ್ನ ಹೆಸರು ಪ್ರಸ್ತಾಪಿಸಲಾಗುತ್ತಿದೆ. ಇನ್ನೊಮ್ಮೆ ಈ ರೀತಿ ನಡೆದರೆ ಸುಮ್ಮನಿರಲ್ಲ’ ಎಂದು ವಾರ್ನ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭುದೇವಾ ವಿಚಾರದಲ್ಲಿ ತಮಾಷೆ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡ ನಟಿ ನಿಕೇಶಾ ಪಟೇಲ್