Webdunia - Bharat's app for daily news and videos

Install App

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಟ ಅರ್ಜುನ್ ಕಪೂರ್ ಯಾಕೆ ಬಂದಿಲ್ಲ ಗೊತ್ತಾ?

Webdunia
ಮಂಗಳವಾರ, 8 ಮೇ 2018 (06:58 IST)
ಮುಂಬೈ : 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ದಿವಂಗತ ನಟಿ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದ್ದು, ದೆಹಲಿಯಲ್ಲಿ ನಡೆದ ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಪ್ರಶಸ್ತಿಯನ್ನು ಸ್ವೀಕರಿಸಲು ಅವರ ಪತಿ ಬೋನಿ ಕಪೂರ್ ಹಾಗೂ ಮಕ್ಕಳಾದ ಜಾಹ್ನವಿ ಹಾಗೂ ಖುಷಿ ಆಗಮಿಸಿದ್ದರು. ಆದರೆ ನಟ ಅರ್ಜುನ್ ಕಪೂರ್ ಅವರು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸದೇ ಇರುವುದು ಹಲವರಲ್ಲಿ ಗೊಂದಲವನ್ನುಂಟುಮಾಡಿದೆ.

ಶ್ರೀದೇವಿ ನಿಧನದ ನಂತರ ಕುಟುಂಬ ಸದಸ್ಯರ ನೆರೆವಿಗೆ ನಿಂತಿರುವುದು ಬೋನಿಕಪೂರ್ ಅವರ ಮೊದಲ ಪತ್ನಿಯ ಮಗ, ಅರ್ಜುನ್ ಕಪೂರ್. ಶ್ರೀದೇವಿ ಅವರ ಪಾರ್ಥವ ಶರೀರದ ಅಂತ್ಯಕ್ರಿಯೆಯಿಂದ ಇದುವರಗೊ ಕುಟುಂಬದ ನೆರವಿಗೆ ನಿಂತಿದ್ದು ಅರ್ಜುನ್. ಆದರೆ ಈ ಅರ್ಜುನ್ ಕಪೂರ್, ಮೊನ್ನೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತ್ರ ಕಾಣಿಸಿಕೊಂಡಿಲ್ಲ. ಇದು ಅನೇಕರಲ್ಲಿ ಅನುಮಾನವನನ್ನುಂಟು ಮಾಡಿತಾದರೂ ಅವರು ಬಾರದೇ ಇರುವುದಕ್ಕೆ ಒಂದು ಕಾರಣವಿತ್ತು. ಅದೇನೆಂದರೆ ಇಂತಹ ಅದ್ಬುತ ಸಂದರ್ಭದಲ್ಲಿ ಜಾಹ್ನವಿ ಹಾಗೂ ಖುಷಿ ಒಟ್ಟಿಗೆ ಇರಲಿ ಎಂಬ ಕಾರಣಕ್ಕೆ ಅರ್ಜುನ್ ಹಾಗೂ ಅನ್ಷುಲ ಕಾರ್ಯಕ್ರಮಕ್ಕೆ ಬಂದಿಲ್ಲವಂತೆ. ಈ ವಿಷಯ ಅವರ ಸ್ನೇಹಿತರೊಬ್ಬರ ಕಡೆಯಿಂದ ಕೇಳಿಬಂದಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments