Select Your Language

Notifications

webdunia
webdunia
webdunia
webdunia

ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿ ಟ್ರೋಲ್ ಆದ ನಟ ಸಲ್ಮಾನ್ ಖಾನ್

ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸಿ ಟ್ರೋಲ್ ಆದ ನಟ ಸಲ್ಮಾನ್ ಖಾನ್
ಮುಂಬೈ , ಶನಿವಾರ, 25 ಆಗಸ್ಟ್ 2018 (16:52 IST)
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂತಾಪ ಸೂಚಿಸುವುದರ ಕುರಿತು  ಟ್ರೋಲ್ ಆಗಿದ್ದಾರೆ.


ನಟ ಸಲ್ಮಾನ್ ಖಾನ್ ಅವರು ವಾಜಪೇಯಿ ನಿಧನರಾದ ದಿನದಂದು ಸಂತಾಪ ಸೂಚಿಸುವ ಬದಲು 5 ದಿನದ ನಂತರ ಅದ್ಭುತ ನಾಯಕ, ರಾಜಕಾರಣದ ಮುತ್ಸದ್ಧಿ, ಮಾನವತಾವಾದಿಯನ್ನು ಕಳೆದುಕೊಂಡಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟು ದೊಡ್ಡ ಪ್ರಪಂಚದಲ್ಲಿ ಆಧುನಿಕ ಸಂವಹನ ಮಾಧ್ಯಮಗಳಿಂದ ಅತಿ ಚಿಕ್ಕ ಸುದ್ದಿಯೂ ಕ್ಷಣಮಾತ್ರದಲ್ಲಿ ಹರಿದಾಡಿ ಎಲ್ಲರನ್ನು ತಲುಪುತ್ತದೆ. ಆದರೆ ಬಾಲಿವುಡ್ ನಾಯಕನಿಗೆಇಷ್ಟು ಲೇಟಾಗಿ ಯಾಕೆ ಗೊತ್ತಾಯಿತು ಎಂದು ಟ್ರೋಲಿಗರು ನಟ ಸಲ್ಮಾನ್ ಖಾನ್ ಅವರಿಗೆ ಲೇವಡಿ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ಯಶ್ ಗಡ್ಡಕ್ಕೆ ಬಿತ್ತು ಕತ್ತರಿ; ಪತ್ನಿ ರಾಧಿಕಾ ಫುಲ್ ಖುಷಿ, ಅಭಿಮಾನಿಗಳು ಏನಂದ್ರು ಗೊತ್ತೇ?