ಲಾಕ್ ಡೌನ್ ಇಫೆಕ್ಟ್: ಸಾಲಕಟ್ಟಲಾಗದೇ ಒದ್ದಾಡುತ್ತಿರುವ ಮಧ್ಯಮವರ್ಗ

Webdunia
ಗುರುವಾರ, 16 ಜುಲೈ 2020 (09:05 IST)
ಬೆಂಗಳೂರು: ಕೊರೋನಾ ನಿಯಂತ್ರಿಸಲು ಸರ್ಕಾರ ಮಾಡಿರುವ ಲಾಕ್ ಡೌನ್ ತಂತ್ರ ಹೆಚ್ಚಾಗಿ ಹೊರೆಯಾಗಿರುವುದು ಮಧ್ಯಮ ವರ್ಗಕ್ಕೆ. ತಿಂಗಳ ಸಂಬಳ ನೆಚ್ಚಿ ಸಾಲ-ಸೋಲ ಮಾಡಿ ಮನೆ, ವಾಹನ ಖರೀದಿ ಮಾಡಿರುವವರು ಈಗ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ.


ಯಾಕೆಂದರೆ ಲಾಕ್ ಡೌನ್ ನಿಂದಾಗಿ ನಷ್ಟವಾಗಿದೆ ಎಂಬ ನೆಪದಲ್ಲಿ ಹೆಚ್ಚಿನ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಅರ್ಧ ಸಂಬಳ ಇಲ್ಲವೇ ಒಂದಷ್ಟು ಶೇಕಡಾ ವೇತನ ಕಡಿತ ಮಾಡಿದೆ. ಇದರಿಂದಾಗಿ ನಿತ್ಯದ ಜೀವನ ನಡೆಸುವ ಜತೆಗೆ ಸಾಲ ಕಟ್ಟುವ ಚಿಂತೆ ಮಧ್ಯಮ ವರ್ಗಕ್ಕೆ ಕಾಡುತ್ತಿದೆ.

ಇದೀಗ ಮತ್ತೆ ಬೆಂಗಳೂರು ಲಾಕ್ ಡೌನ್ ಆಗಿರುವುದರಿಂದ ಮತ್ತಷ್ಟು ಕಂಪನಿಗಳು ನಷ್ಟ ಅನುಭವಿಸಲಿವೆ. ಈ ಹೊರೆ ನೇರವಾಗಿ ನೌಕರರ ಮೇಲೆ ಬೀಳುತ್ತಿದೆ. ಇದರಿಂದಾಗಿ ಲಾಕ್ ಡೌನ್ ಕೊರೋನಾ ನಿಯಂತ್ರಿಸುವುದಕ್ಕಿಂತ ಎಷ್ಟೋ ಜನರು ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಕಹಿಸತ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕಲೆಕ್ಷನ್‌ನಲ್ಲಿ ದಾಖಲೆ ಮೇಲೆ ದಾಖಲೆಯ ಬರೆಯುತ್ತಿರುವ ಧುರಂಧರ್ 2: ಮೂರು ದಿನಗಳಲ್ಲಿ ಬಾಚಿದ್ದೆಷ್ಟು ಗೊತ್ತಾ

ಧುರಂಧರ ದಿ ರಿವೆಂಜ್ ಹೊಗಳಿದ ಸೌತ್ ನಟರನ್ನು ಪ್ರಶ್ನಿಸಿದ ಪ್ರಕಾಶ್ ರಾಜ್

ಅಲ್ಲು ಸಿರಿಶ್ ಪತ್ನಿ ನೋಟ ಈ ರೀತಿ ಟ್ರೋಲ್ ಆಗುವುದಾ, Video

ತಮ್ಮ ಮಗುವಿಗೆ ಅಜ್ಜಿ ಹೆಸರಿಟ್ಟ ಭಾವನಾ ರಾಮಣ್ಣ

ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ನಟಿಸಿರುವ ಧುರಂಧರ್ ಸಿನಿಮಾ ಬಗ್ಗೆ ಯಾಕೆ ಮಾತಾಡ್ತಿಲ್ಲ: ನೆಟ್ಟಿಗರ ಪ್ರಶ್ನೆ

ಮುಂದಿನ ಸುದ್ದಿ
Show comments