Select Your Language

Notifications

webdunia
webdunia
webdunia
webdunia

ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ-ಅನುರಾಗ್ ಕಶ್ಯಪ್

ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ-ಅನುರಾಗ್ ಕಶ್ಯಪ್
ನವದೆಹಲಿ , ಗುರುವಾರ, 11 ಜನವರಿ 2018 (10:14 IST)
ನವದೆಹಲಿ: ಸಾಮಾಜಿಕ ಸಂದೇಶ ನೀಡುವುದು ಇಂದಿನ ಚಿತ್ರರಂಗದ ಟ್ರೆಂಡ್‌ ಅನಿಸಿಕೊಂಡಿದೆ. ಆದರೆ, ಚಿತ್ರ ನಿರ್ಮಾಪಕರು ತಮ್ಮ ಚಿತ್ರಗಳ ಮೂಲಕ ಸಂದೇಶ ನೀಡಬೇಕು ಎಂದು ಬಯಸಬಾರದು ಎಂದು ನಿಮಾರ್ಪಕ ಅನುರಾಗ್‌ ಕಶ್ಯಪ್‌ ಹೇಳಿದ್ದಾರೆ.


‘ಸಿನಿಮಾಗಳು ಸಂದೇಶ ನೀಡಲೆಂದು ಇರುವುದಲ್ಲ. ಸಿನಿಮಾ ಸೇವಾ ಕಾರ್ಯವಲ್ಲ ಅಥವಾ ಎನ್‌ಜಿಒ ಅಲ್ಲ. ಎಷ್ಟೊಂದು ಲವ್ ಸ್ಟೋರಿಗಳನ್ನು ಸಿನಿಮಾಗಳಲ್ಲಿ ತೋರಿಸಿದ್ದೇವೆ. ಆದರೆ, ಜನಕ್ಕೆ ಪ್ರೀತಿಸುವುದು ಹೇಗೆಂದು ಇನ್ನೂ ಕೂಡ ತಿಳಿದಿಲ್ಲ. ಒಂದುವೇಳೆ ಸಿನಿಮಾದಲ್ಲಿ ಸಂದೇಶವನ್ನು ನೀಡಿದರೂ, ಜನ ಆ ಕ್ಷಣ ಚಪ್ಪಾಳೆ ಹೊಡೆದು ನಂತರ ಮರೆತುಬಿಡುತ್ತಾರೆ. ಸಿನಿಮಾ ನಿರ್ಮಾಪಕನಾಗಿ ನನಗೆ ಸಂದೇಶ ನೀಡುವುದರಲ್ಲಿ ನಂಬಿಕೆ ಇಲ್ಲ’ ಎಂದು ಸಂದರ್ಶನದಲ್ಲಿ  ಅನುರಾಗ್ ಕಶ್ಯಪ್ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ಅನುಪಮಾ ಮದ್ವೆ ಆಗಲ್ವಂತೆ!