Webdunia - Bharat's app for daily news and videos

Install App

ಶ್ರೀದೇವಿ ಸಾವಿನ ಬಳಿಕ ಕುಟುಂಬದ ಜುಟ್ಟು ಇದೀಗ ಯಾರ ಕೈಯಲ್ಲಿದೆ ಗೊತ್ತಾ?!

Webdunia
ಸೋಮವಾರ, 26 ಮಾರ್ಚ್ 2018 (05:08 IST)
ಮುಂಬೈ: ಬಾಲಿವುಡ್ ನಟಿ ಶ್ರೀದೇವಿ ಆಕಸ್ಮಿಕ ಸಾವು ಚಿತ್ರರಂಗಕ್ಕೇ ಇಷ್ಟು ಆಘಾತವುಂಟುಮಾಡಿರಬೇಕಾದರೆ ಅವರ ಕುಟುಂಬಕ್ಕೆ ಎಷ್ಟು ನೋವು ತಂದಿರಬೇಡ?

ಶ್ರೀದೇವಿ ಆಕಸ್ಮಿಕ ಸಾವಿನ ಬಳಿಕ ಈಗ ಅವರ ಇಬ್ಬರು ಹೆಣ್ಣು ಮಕ್ಕಳು, ಪತಿ ಬೋನಿ ಕಪೂರ್ ಜವಾಬ್ದಾರಿಯನ್ನು ಸಹೋದರ ಅನಿಲ್ ಕಪೂರ್ ಮತ್ತು ಪತ್ನಿ ಸುನೀತಾ ವಹಿಸಿದ್ದಾರಂತೆ.

ಶ್ರೀದೇವಿ ಮಕ್ಕಳಾದ ಜಾಹ್ನವಿ ಮತ್ತು ಖುಷಿಯನ್ನು ತಮ್ಮ ಮನೆಗೆ ಕರೆಸಿಕೊಂಡು ತಮ್ಮ ಮಕ್ಕಳಂತೇ ನೋಡಿಕೊಳ್ಳುತ್ತಿದ್ದಾರಂತೆ ಅನಿಲ್ ದಂಪತಿ. ಅತ್ತ ಶ್ರೀದೇವಿ ಇಲ್ಲದೇ ಪತಿ ಬೋನಿ ಕಪೂರ್ ಗೂ ಎಲ್ಲಾ ವಿಚಾರಕ್ಕೂ ಇದೀಗ ಸಹೋದರ ಅನಿಲ್ ಹೆಗಲು ಕೊಡುತ್ತಿದ್ದಾರಂತೆ. ತಮ್ಮ ಶೂಟಿಂಗ್ ಎಲ್ಲವನ್ನೂ ಕ್ಯಾನ್ಸಲ್ ಮಾಡಿಕೊಂಡು ಅಣ್ಣನ ಕುಟುಂಬಕ್ಕೆ ನೆರವಾಗುತ್ತಿದ್ದಾರಂತೆ ಅನಿಲ್.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ     

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments