Select Your Language

Notifications

webdunia
webdunia
webdunia
webdunia

ಕೇರಳ ವಸಂತೋತ್ಸವಂ ಫೆಸ್ಟಿವಲ್‌ನಲ್ಲಿ ಅಮಿತಾಬ್ ಬಚ್ಚನ್

Amitabh Bachchan
ಮುಂಬೈ , ಸೋಮವಾರ, 9 ಮೇ 2016 (11:33 IST)
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಕೇರಳದ ವಸಂತೋತ್ಸವಂ ಫೆಸ್ಟಿವಲ್‌ನಲ್ಲಿ ಭಾಗಿಯಾಗಲಿದ್ದಾರೆ. ಅವರು ತಿರಸುರಿನ ಕೇರಳದ ಸಾಂಸ್ಕೃತಿಕ ತಾಣವಾಗಿರೋ ಫೆಸ್ಟಿವಲ್‌ನಲ್ಲಿ ಭಾಗಿಯಾಗಲಿದ್ದಾರೆಂತೆ...
ಇನ್ನೂ ಅಮಿತಾಬ್ ಕೇರಳದ ವಸಂತೋತ್ಸವಮ್ ಹಬ್ಬವು ಪುಶ್ಪಗಿರಿಯಲ್ಲಿ10 ದಿನಗಳ ವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. 
 
ಅಲ್ಲದೇ ಸಿತಾರಾಮಸ್ವಾಮಿ ದೇವಸ್ಥಾನಕ್ಕೂ ಅಮಿತಾಬ್ ತೆರಳಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನೂ ಈ ಹಬ್ಬದ ಸಮಾರಂಭಕ್ಕೆ ಕ್ಲಾಸಿಕಲ್ ಮ್ಯೂಸಿಕ್ ಕಲಾವಿದರು ಹಾಗೂ ಶಂಕರ್ ಮಹಾದೇವನ್, ಹರಿಹರನ್ ಕೂಡ ಭಾಗಿಯಾಗಲಿದ್ದಾರೆ. 
 
ಈ ಹಿನ್ನೆಲೆಯಲ್ಲಿ ಅಮಿತಾಬ್ ಹಲವು ಬಾರಿ ತಮ್ಮ ಚಿತ್ರಗಳ ಶೂಟಿಂಗ್‌ಗಾಗಿ ಕೇರಳಕ್ಕೆ ಆಗಮಿಸಿದ್ದರು ಆದ್ರೆ ಅವರು ಮೊದಲ ಬಾರಿಗೆ ತಿರಸುರೂ ಹಬ್ಬದಲ್ಲಿ ಆಗಮಿಸಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

Share this Story:

Follow Webdunia kannada

ಮುಂದಿನ ಸುದ್ದಿ

ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ರೈ 15 ನಿಮಿಷಗಳ ಪಾತ್ರವಂತೆ..