Select Your Language

Notifications

webdunia
webdunia
webdunia
webdunia

ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಮಾಡಬೇಕು

ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ ಹೀಗೆ ಮಾಡಬೇಕು
ಬೆಂಗಳೂರು , ಶನಿವಾರ, 22 ಡಿಸೆಂಬರ್ 2018 (09:01 IST)
ಬೆಂಗಳೂರು: ಭಗವಂತನ ಕೃಪೆಗೆ ಪಾತ್ರರಾಗಬೇಕಾದರೆ, ದೇಹ, ಮನಸ್ಸು ಶುದ್ಧಿಯಾಗಿರಬೇಕು. ದಶವಿಧದಲ್ಲಿ ಮಡಿಯಾಗಿ ಪ್ರಾರ್ಥನೆ ಮಾಡಿದರೆ ಭಗವತ್ಕೃಪೆಗೆ ಪಾತ್ರರಾಗಬಹುದು. ಅವು ಯಾವುವು ನೋಡೋಣ.


  • ಶರೀರವನ್ನು ನೀರು ಮತ್ತು ಯೋಗದಿಂದ ಮಡಿ ಮಾಡಿ
  • ಉಸಿರನ್ನು ಪ್ರಾಣಾಯಾಮದಿಂದ ಮಡಿ ಮಾಡಿ
  • ಮನಸ್ಸನ್ನು ಧ್ಯಾನದಿಂದ ಮಡಿ ಮಾಡಿ
  • ನೆನಪುಗಳನ್ನು ಮನನ, ಸಚ್ಛಿಂತನೆಗಳಿಂದ ಮಡಿ ಮಾಡಿ
  • ಅಹಂಕಾರಗಳನ್ನು ಸೇವೆಯಿಂದ ಮಡಿ ಮಾಡಿ
  • ಆತ್ಮವನ್ನು ಮೌನದಿಂದ ಮಡಿ ಮಾಡಿ
  • ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿ ಮಾಡಿ
  • ಸಂಪತ್ತನ್ನು ದಾನದಿಂದ ಮಡಿ ಮಾಡಿ
  • ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಹಾಗೂ ಶರಣಾಗತಿ ಮೂಲಕ ಮಡಿ ಮಾಡಿ
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಈ ವಸ್ತುಗಳನ್ನು ಅಪ್ಪಿ ತಪ್ಪಿ ಮನೆಯಲ್ಲಿಟ್ಟರೆ ದುರಾದೃಷ್ಟ ಗ್ಯಾರಂಟಿ!