Select Your Language

Notifications

webdunia
webdunia
webdunia
webdunia

ದೇವಿ ಲಕ್ಷ್ಮೀಗೆ ಈ ವಸ್ತುಗಳನ್ನು ನೀಡಿದರೆ ಅದೃಷ್ಟ ಒಲಿಯುತ್ತದೆ!

ದೇವಿ ಲಕ್ಷ್ಮೀಗೆ ಈ ವಸ್ತುಗಳನ್ನು ನೀಡಿದರೆ ಅದೃಷ್ಟ ಒಲಿಯುತ್ತದೆ!
ಬೆಂಗಳೂರು , ಗುರುವಾರ, 27 ಡಿಸೆಂಬರ್ 2018 (09:17 IST)
ಬೆಂಗಳೂರು: ಲಕ್ಷ್ಮೀ ದೇವಿ ಅಲಂಕಾರ ಪ್ರಿಯೆ. ದೇವಿಗೆ ಪ್ರಿಯವಾಗುವ ಆಹಾರ ವಸ್ತು, ಅಲಂಕಾರ ಮಾಡಿದರೆ ಆಕೆ ಒಲಿದುಬರುತ್ತಾಳೆ ಎಂಬ ನಂಬಿಕೆಯಿದೆ.


ಕಮಲ ಹೂ ಎಂದರೆ ಲಕ್ಷ್ಮೀಗೆ ಪ್ರಿಯವಂತೆ. ಹಾಗಾಗಿ ದೇವಿಯ ಆರಾಧನೆ ಮಾಡುವಾಗ ಕಮಲದ ಹೂವಿಟ್ಟು ಪೂಜೆ ಮಾಡುವುದನ್ನು ಮರೆಯಬೇಡಿ.

ಅದೇ ರೀತಿ ದೇವಿಗೆ ನೈವೇದ್ಯವಾಗಿ  ಅನ್ನ, ಯಾವುದಾದರೊಂದು ಬೇಳೆ ಕಾಳಿನಿಂದ ತಯಾರಿಸಿದ ಆಹಾರ, ಬೆಲ್ಲ ಹಾಕಿ ಮಾಡಿದ ಅಕ್ಕಿ ಪಾಯಸ, ಕಜ್ಜಾಯ ನೀಡಿದರೆ ದೇವಿ ಪ್ರಸನ್ನಳಾಗುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ ಲಕ್ಷ್ಮೀ ದೇವಿಗೆ ನೈವೇದ್ಯ ನೀಡುವಾಗ ಈ ಆಹಾರ ವಸ್ತುಗಳು ಇರುವಂತೆ ನೋಡಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ನೈವೇದ್ಯಕ್ಕೆ ಬಳಸುವ ವಸ್ತುವಿಗೆ ಉಪ್ಪು ಸೇರಿಸಬಾರದು ಯಾಕೆ ಗೊತ್ತಾ?