Webdunia - Bharat's app for daily news and videos

Install App

ಗಣಪತಿಯನ್ನು ಈ ರೀತಿ ಪೂಜಿಸುವುದರಿಂದ ಕೆಲಸಕ್ಕೆ ಬರುವ ವಿಘ್ನಗಳ ನಿವಾರಣೆ ಗ್ಯಾರಂಟಿ

Webdunia
ಶನಿವಾರ, 8 ಡಿಸೆಂಬರ್ 2018 (08:42 IST)
ಬೆಂಗಳೂರು: ಏನೇ ಕೆಲಸಕ್ಕೆ ಕೈ ಹಾಕಿದರೂ ನೂರೆಂಟು ವಿಘ್ನಗಳು ಬರುತ್ತಿವೆಯಲ್ಲಾ ಎಂದು ಚಿಂತಿತರಾಗಿದ್ದೀರಾ? ಹಾಗಿದ್ದರೆ ಪ್ರತಿನಿತ್ಯ ಗಣಪತಿಯನ್ನು ಈ ರೀತಿ ಪೂಜೆ ಮಾಡಬೇಕು.


ನಮಗೆ ಏನೇ ಕಾರ್ಯಗಳು ಸಿದ್ಧಿಯಾಗಬೇಕಾದರೆ ಎಡಸೊಂಡಿಲು ಗಣೇಶನನ್ನು ಪೂಜೆ ಮಾಡಬೇಕು. ಪ್ರತಿ ಮಂಗಳವಾರ ಅಭೀಷ್ಟ ಸಿದ್ಧಿಗಾಗಿ ಇಪ್ಪತ್ತೊಂದು ಕೆಂಪು ಕಡಲೆ ಹಾರ ಹಾಕಿ. ಕಡಲೆಯನ್ನು ಹಿಂದಿನ ದಿನ ಶುದ್ಧ ಮಡಿಯಲ್ಲಿ ನೆನೆ ಹಾಕಿ ತೊಳೆದು, ಮಾರನೆಯ ದಿನ ಪೂಜೆ ಸಮಯದಲ್ಲಿ ಸೂಜಿದಾರದಲ್ಲಿ ಹಾರ ಪೋಣಿಸಿ ಗಣೇಶನಿಗೆ ಗಕಾರ ಗಣಪತಿ ಅಷ್ಟೋತ್ತರ ಹೇಳಿ ಹಾಕಿ. ಕಾರ್ಯಸಿದ್ಧಿ ಸ್ತೋತ್ರವನ್ನು ಪ್ರತಿನಿತ್ಯ ನೂರೆಂಟು ಬಾರಿ ಜಪಿಸಿ.

ಕಾರ್ಯ ಸಿದ್ಧಿ ಗಣೇಶ ಸ್ತೋತ್ರ ಹೀಗಿದೆ ನೋಡಿ:
ಸಜಯತಿ ಸಿಂಧುರವದನೋ ದೇವೋ
ಯತ್ಪಾದ ಪಂಕಜ ಸ್ಮರಣಮ್
ವಾಸರ ಮಣಿರಿವ ತಮಾಸಾಂ ರಾಶೀನ
ನಾಶಯತಿ ವಿಘ್ನಾನಾಮ್

ಈ ಸ್ತೋತ್ರವನ್ನು ಪ್ರತಿನಿತ್ಯ 108 ಬಾರಿ ಹೇಳಿ ಗಣಪತಿಯನ್ನು ಸ್ತುತಿಸಿದರೆ ಕಾರ್ಯಸಿದ್ಧಿಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಅಕ್ಷಯ ತೃತೀಯ ದಿನದ ಮಹತ್ವವೇನು ಎಂಬ ಮಾಹಿತಿ ಇಲ್ಲಿದೆ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಮುಂದಿನ ಸುದ್ದಿ
Show comments