ಬೆಂಗಳೂರು: ಪ್ರತಿನಿತ್ಯ ರಾತ್ರಿ ಕೆಟ್ಟ ಕನಸು ಬೀಳುತ್ತದೆ ಎಂಬ ಭಯವೇ? ಹಾಗಿದ್ದರೆ ಮಲಗುವ ಮುನ್ನ ಭಕ್ತಿಯಿಂದ ದೇವರಿಗೆ ಕೈ ಮುಗಿದು ಈ ಶ್ಲೋಕ ಹೇಳಿ ಮಲಗಿ.ಸಾಮಾನ್ಯವಾಗಿ ಮಲಗುವ ಮುನ್ನ ಕೆಲವರು ಶ್ರೀಮನ್ನಾರಾಯಣನನ್ನು ನೆನೆದು ಮಲಗುತ್ತಾರೆ. ಅದರ ಜತೆಗೆ ಈ ಶ್ಲೋಕವನ್ನು ಓದಿದರೆ ಕೆಟ್ಟ ಕನಸು ಬೀಳಲ್ಲ.ರಾಮ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ ಶಯನೇ ಯಃ ಸ್ಮರೇನ್ನಿತ್ಯಂ ದುಸ್ವಪ್ನ ತಸ್ಯ ನಶ್ಯತಿಈ ಶ್ಲೋಕವನ್ನು ಸ್ಮರಣೆ ಮಾಡಿಕೊಂಡು ಮಲಗುವುದರಿಂದ ದುಸ್ವಪ್ನಗಳು ನಾಶವಾಗುತ್ತವೆ.ತಾಜಾ ಸುದ್ದಿಗಳನ್ನು...