Webdunia - Bharat's app for daily news and videos

Install App

ಮನೆಯಲ್ಲಿ ಮಂಗಳ ಕಾರ್ಯ ನಡೆಯುತ್ತಿಲ್ಲ ಎಂದಾದರೆ ಏನು ಮಾಡಬೇಕು?

Webdunia
ಸೋಮವಾರ, 10 ಡಿಸೆಂಬರ್ 2018 (08:54 IST)
ಬೆಂಗಳೂರು: ಯಾಕೋ ಇತ್ತೀಚೆಗೆ ಕೈ ಗೂಡಿದ ಕನಸುಗಳು ನನಸಾಗುತ್ತಿಲ್ಲ, ಮನೆಯಲ್ಲಿ ಮದುವೆ ಮುಂತಾದ ಮಂಗಳ ಕಾರ್ಯಗಳು ಅಂದುಕೊಂಡರೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದಾದರೆ ಏನು ಮಾಡಬೇಕು?


ಕಂಕಣ ಕೂಡಿಬರದ ಹೆಣ್ಣುಮಕ್ಕಳು, ಪುರುಷರು ಪ್ರತಿನಿತ್ಯ ಮಂಗಳ ಚಂಡಿಕೆ ಸ್ತೋತ್ರವನ್ನು ಹೇಳಿದರೆ ಒಳಿತು. ದೇವಿ ಮುಂದೆ ತುಪ್ಪದ ದೀಪ ಹಚ್ಚಿ ಗಣೇಶನಿಗೆ ನಮಸ್ಕರಿಸಿ ಈ ಸ್ತೋತ್ರವನ್ನು ಓದಬೇಕು.

ಸ್ತೋತ್ರ ಹೀಗಿದೆ ನೋಡಿ:
ರಕ್ಷ ರಕ್ಷ ಜಗನ್ಮಾತಾ ದೇವೀ
ಮಂಗಳ ಚಂಡಿಕೇ
ಹಾರಿಕೇ ವಿಪದಾಂ
ರಾಶೋರ್ಹರ್ಷಮಂಗಲಕಾರಿಕೇ

ಹರ್ಷ ಮಂಗಲ ದಕ್ಷೇ ಚ
ಹರ್ಷಮಂಗಲಚಂಡಿಕೇ
ಶುಭೇ ಮಂಗಲ ದಕ್ಷೇ ಚ
ಶುಭಮಂಗಲ ಚಂಡಿಕೇ

ಮಂಗಲೇ ಮಂಗಳಾರ್ಹೇ ಚ
ಸರ್ವಮಂಗಲಮಂಗಲೇ
ಸತಾಂ ಮಂಗಲದೇ ದೇವಿ
ಸರ್ವೇಷಾಂ ಮಂಗಲಾಲಯೇ

ಪೂಜ್ಯೇ ಮಂಗಲ ಭೂಪಸ್ಯ
ಮನುವಂಶಸ್ಯ ಸಂತತಮ್
ಮಂಗಲಾಧಿಷ್ಟಾತೃದೇವಿ
ಮಂಗಲಾನಾಂ ಚ ಮಂಗಲೇ
ಸಂಸಾರ ಮಂಗಲಾಧಾರೇ
ಮೋಕ್ಷಮಂಗಲದಾಯಿನಿ
ಸಾರೇ ಚ ಮಂಗಲಾಧಾರೇ ಪಾರೇ ಚ
ಸರ್ವಕರ್ಮಣಾಮ್
ಪ್ರತಿಮಂಗಲವಾರೇ ಚ ಪೂಜ್ಯೇ ಚ
ಮಂಗಲಪ್ರದೇ
ಸ್ತೋತ್ರೇಣಾನೇನ ಶಮ್ಬುಶ್ಚ ಸ್ತುತ್ವಾ
ಮಂಗಲಚಂಡಿಕಾಮ್
ಪ್ರತಿಮಂಗಲವಾರೇ ಚ ಪೂಜಾಂ
ಕೃತ್ವಾಗತಃ ಶಿವಃ
ದೇವ್ಯಾಶ್ಚ ಮಂಗಲ ಸ್ತೋತ್ರಂ ಯಃ
ಶೃಣೋತಿ ಸಮಾಹಿತಃ
ತನ್ಮಂಗಲಂ ಭವೇಶ್ಛಶ್ವನ್ನ
ಭವೇತ್ ತದಮಂಗಲಮ್

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಭೇಟಿ ಕೊಟ್ಟಿರುವ ಕೊಟ್ಟಿಯೂರು ಶಿವ ದೇವಾಲಯ ಎಲ್ಲಿದೆ, ವಿಶೇಷತೆ ಏನು ಗೊತ್ತಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments