Webdunia - Bharat's app for daily news and videos

Install App

ಇಂತಹವರ ಮನೆಯಲ್ಲಿ ಅನ್ನ ಊಟ ಮಾಡಲೇಬಾರದು!

Webdunia
ಬುಧವಾರ, 8 ಮೇ 2019 (06:59 IST)
ಬೆಂಗಳೂರು: ಎಲ್ಲಕ್ಕಿಂತ ಶ್ರೇಷ್ಠ ದಾನ ಅನ್ನದಾನ ಎಂಬ ಮಾತಿದೆ. ಆದರೆ ಕೆಲವೊಂದು ಕಡೆ ಅನ್ನದಾನ  ಸ್ವೀಕರಿಸಿದರೆ  ನಮಗೆ ಶ್ರೇಯಸ್ಸಲ್ಲ. ಅದು ಎಲ್ಲೆಲ್ಲಿ ಎಂದು ನೋಡೋಣ.


ಅನ್ನಕ್ಕೆ ಗೌರವ ಕೊಡದವನ ಮನೆಯಲ್ಲಿ, ಕಟುಕನ ಮನೆಯಲ್ಲಿ, ಬೇಡನ ಮನೆಯಲ್ಲಿ, ಹುಚ್ಚ, ಲೋಭಿ, ಪತಿತನ ಮನೆಯಲ್ಲಿ ಅನ್ನ ಸೇವಿಸಬಾರದು.

ಹಾಗೆಯೇ ಅಶುದ್ಧವಾದ ಅನ್ನ, ಬೇರೆಯವರಿಗೆ ಮೀಸಲಿಟ್ಟ ಅನ್ನ, ಗೋ, ಬ್ರಾಹ್ಮಣ ಹತ್ಯಾ ದೋಷವಿರುವವನ ಮನೆಯಲ್ಲಿ, ವ್ಯಭಿಚಾರಿಗಳು, ವಂಚಕರು ನೀಡುವ ಅನ್ನವನ್ನು ಸೇವಿಸಬಾರದು.  ನಮ್ಮ ಮನೆಯನ್ನವೇ ಶ್ರೇಷ್ಠ. ದೇವರಿಗೆ ನೈವೇದ್ಯವಾಗಿ ನೀಡಿದ ಅನ್ನ ಪ್ರಸಾದವನ್ನು ಸ್ವೀಕರಿಸುವುದು ಶ್ರೇಯಸ್ಕರ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments