Select Your Language

Notifications

webdunia
webdunia
webdunia
webdunia

ಧನು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು

ಧನು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಹೀಗೆ ಮಾಡಬೇಕು
ಬೆಂಗಳೂರು , ಗುರುವಾರ, 8 ಅಕ್ಟೋಬರ್ 2020 (09:16 IST)
ಬೆಂಗಳೂರು: ಒಂದೊಂದು ರಾಶಿಯವರ ಮನಸ್ಸು ಗೆಲ್ಲಬೇಕಾದರೆ ಒಂದೊಂದು ರೀತಿಯಲ್ಲಿ ಪ್ರಯತ್ನ ಪಡಬೇಕು. ಯಾವ ರಾಶಿಯವರ ಮನಸ್ಸನ್ನು ಏನು ಮಾಡಿದರೆ ಗೆಲ್ಲಬಹುದು ಮತ್ತು ಸಂತೋಷಪಡಿಸಬಹುದು ಎಂದು ನೋಡೋಣ.


ಧನು
ಈ ರಾಶಿಯವರು ನೀವು ಹೇಗಿರುತ್ತೀರೋ ಅದಕ್ಕೆ ತದ್ವಿರುದ್ಧವಾಗಿರುತ್ತಾರೆ. ನೀವು ಉತ್ಸಾಹ ತೋರಿದರೆ ಅವರು ನಿರುತ್ಸಾಹ ತೋರುತ್ತಾರೆ. ಇಂತಹವರನ್ನು ಪಳಗಿಸಬೇಕಾದರೆ ನೀವು ಎಲ್ಲಾ ರೀತಿಯಿಂದಲೂ ತಾಳ್ಮೆ ತಂದುಕೊಳ್ಳಬೇಕು. ಅವರನ್ನು ಅವರ ದಾರಿಯಲ್ಲೇ ಹೋಗಿ ಅವರನ್ನು ಪ್ರೋತ್ಸಾಹಿಸುವ, ಬೆಂಬಲವಾಗಿರುವ ವ್ಯಕ್ತಿಯಾಗಿದ್ದರೆ ಸಾಕು. ತಾವಾಗಿಯೇ ದಾರಿಗೆ ಬರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ