Select Your Language

Notifications

webdunia
webdunia
webdunia
webdunia

ಇಂದಿನ ಶುಭ ಗಳಿಗೆ ತಿಳಿಯಿರಿ

ಇಂದಿನ ಶುಭ ಗಳಿಗೆ ತಿಳಿಯಿರಿ
ಬೆಂಗಳೂರು , ಶನಿವಾರ, 19 ಅಕ್ಟೋಬರ್ 2019 (08:32 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.


ಇಂದು ಶನಿವಾರ ಅಕ್ಟೋಬರ್ 19. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಪಂಚಮಿ ತಿಥಿ. ಮೃಗಶಿರ ನಕ್ಷತ್ರ, ಪರಿಘ ಯೋಗ, ತೈತಿಲ ಕರಣ.

ಇಂದು ಉತ್ತಮ ಕೆಲಸಗಳನ್ನು ಮಾಡಲು ಶುಭ ಗಳಿಗೆ ಅಥವಾ ಅಮೃತ ಗಳಿಗೆ ಬೆಳಿಗ್ಗೆ 8.30 ರಿಂದ 10.16 ರವರೆಗೆ. ರಾಹು ಕಾಲ ಬೆಳಿಗ್ಗೆ 9.07 ರಿಂದ 10.34 ರವರೆಗೆ. ಯಮಗಂಡ ಕಾಲ ಮಧ್ಯಾಹ್ನ 1.27 ರಿಂದ 2.54 ರವರೆಗೆ.

ಇಂದಿನ ದಿನ ನೀವು ಈ ಶ್ಲೋಕ ಹೇಳಿದರೆ ಒಳ್ಳೆಯದಾಗುತ್ತದೆ.
ಶ್ರೀಸ್ವಾಮಿ ಪುಷ್ಕರಿಣಿಕಾಪ್ಲವ ನಿರ್ಮಲಾಂಗಾಃ
ಶ್ರೇಯಾರ್ಥಿನೋ ಹರವಿರಿಂಚಿ ಸನಂದನಾದ್ಯಾಃ
ದ್ವಾರೇ ವಸಂತಿ ವರನೇತ್ರ ಹತೋತ್ತ ಮಾಂಗಾಃ
ಶ್ರೀ ವೇಂಕಟಾಚಲಪತೇ ತವ ಸುಪ್ರಭಾತಮ್

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?