ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.ಇಂದು ಸೋಮವಾರ ಅಕ್ಟೋಬರ್ 21. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಅಶ್ವಯುಜ ಮಾಸ ಶರದೃತು. ಕೃಷ್ಣ ಪಕ್ಷ, ಸಪ್ತಮಿ ತಿಥಿ. ಪುನರ್ವಸು ನಕ್ಷತ್ರ, ಸಿದ್ಧ ಯೋಗ, ಬವ ಕರಣ.ನಮಾಮೀಶ ಮೀಶಾನ ನಿರ್ವಾಣರೂಪಂನ ವಿಭುಂ ವ್ಯಾಪಕಂ ಬ್ರಹ್ಮವೇದ ಸ್ವರೂಪಂ ನಿಜಂ ನಿರ್ಗುಣಂ ನಿರ್ವಿಕಲ್ಪಂ ನಿರೀಹಂ ಚದಾಕಾಶ ಮಾಕಾಶವಾಸಂ ಭಜೇಹಮ್ ಓಂ ನಮಃ ಶಿವಾಯ