Webdunia - Bharat's app for daily news and videos

Install App

ಓದುವಾಗ ವಿದ್ಯಾರ್ಥಿಗಳು ಈ ದಿಕ್ಕಿಗೆ ಮುಖ ಮಾಡಿದರೆ ಉತ್ತಮ

Webdunia
ಮಂಗಳವಾರ, 1 ಡಿಸೆಂಬರ್ 2020 (09:04 IST)
ಬೆಂಗಳೂರು: ಓದಿದರೆ ತಲೆಗೆ ಹತ್ತುತ್ತಿಲ್ಲ, ಯಾವ ದಿಕ್ಕಿಗೆ ಕೂತು ಓದಿದರೆ ದೇವರ ಅನುಗ್ರಹ ಸಿಗುತ್ತದೆ ಎಂದು ತಿಳಿಯಬೇಕಾದರೆ ಇದನ್ನು ಓದಿ.


ವಿದ್ಯಾರ್ಥಿಗಳು ಓದುವಾಗ ಪೂರ್ವಾಭಿಮುಖವಾಗಿ ಓದಿದರೆ ಅವರಿಗೆ ವಿದ್ಯೆಗೆ ತಲೆಗೆ ಹತ್ತುವುದು ಮಾತ್ರವಲ್ಲದೆ, ಯಶಸ್ಸು ಬೆನ್ನು ಬೀಳುತ್ತದೆ. ಸರಸ್ವತಿ ವಿದ್ಯೆಗೆ ಅಧಿಪತಿ. ಹೀಗಾಗಿ ಓದಲು ಕೂರುವ ಮುನ್ನ 21 ಬಾರಿ ಸರಸ್ವತಿ ದೇವಿಯ ಮಂತ್ರ ಜಪಿಸಿ ಓದಲು ಕುಳಿತರೆ ವಿದ್ಯೆ ಕೈ ಹಿಡಿಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ganesha Mantra: ವಿಘ್ನಗಳನ್ನು ನಿವಾರಿಸಲು ಗಣೇಶನ ಈ ಸ್ತೋತ್ರವನ್ನು ತಪ್ಪದೇ ಓದಿ

Devi Mantra: ಮಂಗಳವಾರದಂದು ತಪ್ಪದೇ ಲಲಿತಾ ದೇವಿಯ ಈ ಸ್ತೋತ್ರ ಓದಿ

Mrthyunjaya mantra: ರೋಗ ಭಯ, ಅಕಾಲ ಮೃತ್ಯುಭಯ ನಾಶಕ್ಕೆ ಮೃತ್ಯುಂಜಯ ಅಷ್ಟೋತ್ತರ

ಜೀವನದಲ್ಲಿ ಸುಖ, ನೆಮ್ಮದಿಗಾಗಿ ಭಾನುವಾರ ಬೆಳಗ್ಗೆ ಈ ಪೂಜೆ ಮಾಡಿ

Shani Astotthara: ಶನಿ ಅಷ್ಟೋತ್ತರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments