ಸಂಸಾರದಲ್ಲಿ ನಿತ್ಯ ಕಲಹವೇ? ಹಾಗಿದ್ದರೆ ಈ ದೇವರ ಸೇವೆ ಮಾಡಿ

Webdunia
ಶುಕ್ರವಾರ, 5 ಏಪ್ರಿಲ್ 2019 (08:40 IST)
ಬೆಂಗಳೂರು: ಗಲಾಟೆಗಳಿಲ್ಲದ ಸಂಸಾರಗಳಿರುವುದಿಲ್ಲ. ಆದರೆ ಗಲಾಟೆಯೇ ಸಂಸಾರವಾದರೆ ಅಂತಹ ಮನೆ ಸುಖವಾಗಿರಲಾರದು. ಗಂಡ-ಹೆಂಡಿರ ಮಧ್ಯೆ ನಿತ್ಯವೂ ಕಲಹವಾಗುತ್ತಿದ್ದರೆ ಅದಕ್ಕೆ ಏನು ಪರಿಹಾರ ನೋಡೋಣ.

 
ಪ್ರತಿ ನಿತ್ಯ ಕಲಹ, ಅಸಮಧಾನಗಳಿರುವ ಮನೆಯಲ್ಲಿ ದಂಪತಿ ಸಮೇತ ಶುಚೀರ್ಭೂತರಾಗಿ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟೋತ್ತರ ಪಠಿಸಿ ಪೂಜೆ ಮಾಡಬೇಕು. ಬಳಿಕ ವೃದ್ಧ ದಂಪತಿಗಳಿಗೆ ಫಲ ತಾಂಬೂಲ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಕಲಹ, ಅಸಮಾಧಾನಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಮುಂದಿನ ಸುದ್ದಿ
Show comments