Webdunia - Bharat's app for daily news and videos

Install App

ಸಂಸಾರದಲ್ಲಿ ನಿತ್ಯ ಕಲಹವೇ? ಹಾಗಿದ್ದರೆ ಈ ದೇವರ ಸೇವೆ ಮಾಡಿ

Webdunia
ಶುಕ್ರವಾರ, 5 ಏಪ್ರಿಲ್ 2019 (08:40 IST)
ಬೆಂಗಳೂರು: ಗಲಾಟೆಗಳಿಲ್ಲದ ಸಂಸಾರಗಳಿರುವುದಿಲ್ಲ. ಆದರೆ ಗಲಾಟೆಯೇ ಸಂಸಾರವಾದರೆ ಅಂತಹ ಮನೆ ಸುಖವಾಗಿರಲಾರದು. ಗಂಡ-ಹೆಂಡಿರ ಮಧ್ಯೆ ನಿತ್ಯವೂ ಕಲಹವಾಗುತ್ತಿದ್ದರೆ ಅದಕ್ಕೆ ಏನು ಪರಿಹಾರ ನೋಡೋಣ.

 
ಪ್ರತಿ ನಿತ್ಯ ಕಲಹ, ಅಸಮಧಾನಗಳಿರುವ ಮನೆಯಲ್ಲಿ ದಂಪತಿ ಸಮೇತ ಶುಚೀರ್ಭೂತರಾಗಿ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟೋತ್ತರ ಪಠಿಸಿ ಪೂಜೆ ಮಾಡಬೇಕು. ಬಳಿಕ ವೃದ್ಧ ದಂಪತಿಗಳಿಗೆ ಫಲ ತಾಂಬೂಲ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಕಲಹ, ಅಸಮಾಧಾನಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ             

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಇಂದು ದೇವಿಯ ಈ ಮಂತ್ರವನ್ನು ಓದುವುದರಿಂದ ಧೈರ್ಯ ಬರುವುದು

ಶಿವನಿಗೆ ಇಂದು ಇದೊಂದು ವಸ್ತು ಅರ್ಪಿಸಿದಲ್ಲಿ ನೀವು ಅಂದುಕೊಂಡ ಕೆಲಸವಾಗುತ್ತದೆ

ಇಂದು ಓದಲೇಬೇಕಾದ ಆಂಜನೇಯ ಸ್ವಾಮಿಯ ಮಂತ್ರ

ಧನ ಧಾನ್ಯ ವೃದ್ಧಿಗಾಗಿ ಇಂದು ಅಷ್ಟ ಲಕ್ಷ್ಮೀ ಅಷ್ಟೋತ್ತರ ಓದಿ

ಗುರುವಾರ ಇಷ್ಟಾರ್ಥ ಸಿದ್ಧಿಗಾಗಿ ರಾಘವೇಂದ್ರ ಸ್ವಾಮಿಯ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments