ವಿಷ್ಣುವಿಗೆ ಸುದರ್ಶನ ಚಕ್ರ ಆಯುಧವಾಗಿ ಬಂದಿದ್ದು ಹೇಗೆ?

Webdunia
ಭಾನುವಾರ, 3 ನವೆಂಬರ್ 2019 (08:49 IST)
ಬೆಂಗಳೂರು: ಶ್ರೀಮನ್ನಾರಾಯಣ ಅಥವಾ ವಿಷ್ಣು ದೇವರ ಆಯುಧವೆಂದರೆ ಸುದರ್ಶನ ಚಕ್ರ. ಈ ಆಯುಧ ವಿಷ್ಣು ದೇವರಿಗೆ ಬಂದಿದ್ದು ಹೇಗೆ ಎಂದು ನಿಮಗೆ ಗೊತ್ತಾ?


ಶಿವ ಪುರಾಣದ ಪ್ರಕಾರ ವಿಷ್ಣು ವಿಶ್ವವನ್ನು ಎಲ್ಲಾ ದುಷ್ಟ ಶಕ್ತಿಯಿಂದ ರಕ್ಷಿಸಲು ಒಂದು ಅತ್ಯಂತ ಶಕ್ತಿ ಶಾಲಿ ಆಯುಧವನ್ನು ಹೊಂದಲು ಬಯಸಿದನು. ಇದಕ್ಕಾಗಿ ವಿಷ್ಣು ಒಂದು ಸಾವಿರ ಹೂವುಗಳಂದ ಶಿವನನ್ನು ಪೂಜೆ ಮಾಡಿ ವರ ಪಡೆಯಲು ತೀರ್ಮಾನ ಮಾಡಿದನು.

ಆದರೆ ಪೂಜೆ ಕೊನೆಗೊಳ್ಳುವ ವೇಳೆ ಒಂದು ಹೂವು ಕಡಿಮೆ ಇರುವುದು ವಿಷ್ಣುವಿಗೆ ಅರಿವಾಯಿತು. ಆಗ ವಿಷ್ಣುವು ತನ್ನ ಒಂದು ಕಣ್ಣನ್ನೇ ಕಿತ್ತು ಅದನ್ನೇ ಕಮಲದ ಹೂವೆಂಬಂತೆ ಶಿವನಿಗೆ ಅರ್ಪಿಸಿದನು. ತನ್ನ ಕಣ್ಣನ್ನೇ ಕಿತ್ತು ಪೂಜೆ ಮಾಡಿದ್ದಕ್ಕಾಗಿ ವಿಷ್ಣುವಿಗೆ ಪದ್ಮಾಕ್ಷ ಎಂಬ ಹೆಸರೂ ಬಂತು.ಶಿವನು ಈ ತೀವ್ರ ಭಕ್ತಿಯನ್ನು ಮೆಚ್ಚಿ ವಿಷ್ಣು ದೇವನಿಗೆ ವರ ಬೇಡಲು ಕೇಳಿದನು. ಅದರಂತೆ ವಿಷ್ಣು ಒಂದು ಪ್ರಬಲ ಆಯುಧ ನೀಡಲು ಹೇಳಿದನು. ಅದರಂತೆ ಶಿವನು ಸುದರ್ಶನ ಚಕ್ರವನ್ನು ಆಯುಧವಾಗಿ ನೀಡಿದನು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments