Webdunia - Bharat's app for daily news and videos

Install App

ಅಡುಗೆ ಮನೆ ಶುಚಿಯಾಗಿಲ್ಲದೇ ಇದ್ದರೆ ಈ ದೋಷ ಬರುತ್ತದೆ!

Webdunia
ಬುಧವಾರ, 11 ನವೆಂಬರ್ 2020 (09:27 IST)
ಬೆಂಗಳೂರು: ಮನೆಯಲ್ಲಿ ಅಡುಗೆ ಮನೆ ಅತ್ಯಂತ ಶುಚಿಯಾಗಿ, ಒಪ್ಪ-ಓರಣವಾಗಿರಬೇಕು. ಇಲ್ಲದೇ ಹೋದಲ್ಲಿ ಮನೆಯ ಸದಸ್ಯರಿಗೆ ಈ ದೋಷ ಬರುವ ಸಾಧ್ಯತೆಯಿದೆ.


ಅಡುಗೆ ಮನೆಯಲ್ಲಿ ಎಲ್ಲೆಂದರಲ್ಲಿ ಸಾಮಾನು ಬಿಸಾಕಿರುವುದು, ಪದಾರ್ಥಗಳು ಚೆಲ್ಲಿರುವುದು, ಅಶುಚಿಯಾಗಿದ್ದರೆ ಆ ಮನೆಗೆ ಮಂಗಳ ದೋಷ ಬರುವ ಸಾಧ್ಯತೆಯಿದೆ. ಇದರಿಂದ ಆ ಮನೆಯ ಸದಸ್ಯರಿಗೆ ಭೂಮಿ ಖರೀದಿಗೆ ತೊಡಕು, ವಿವಾಹಕ್ಕೆ ಅಡ್ಡಿಯಾಗುವ ಸಾಧ‍್ಯತೆಯಿರುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments