Webdunia - Bharat's app for daily news and videos

Install App

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Webdunia
ಶನಿವಾರ, 8 ಡಿಸೆಂಬರ್ 2018 (09:17 IST)
ಬೆಂಗಳೂರು: ವೃತ್ತಿ ರಂಗದಲ್ಲಿ ಮೇಲಧಿಕಾರಿಗಳಿಂದ ಕೊಂಚ ಕೊಂಚ ಕಿರಿ ಕಿರಿಯಾದರೂ, ಕುಟುಂಬದಲ್ಲಿ ಸಾಮರಸ್ಯವಿದ್ದು ಸಮಾಧಾನ ತರಲಿದೆ.


ಮೇಷ: ವಿದ್ಯಾರ್ಥಿಗಳು, ನೌಕರ ವರ್ಗದವರಿಗೆ ಶುಭದಿನ. ಅಂದುಕೊಂಡ ಕಾರ್ಯಗಳು ನೆರವೇರಲಿವೆ. ಪ್ರಯತ್ನ ಅಗತ್ಯ.

ವೃಷಭ: ದಾಂಪತ್ಯ ಜೀವನದಲ್ಲಿ ಸಂತಸ ಅನುಭವಿಸಲಿದ್ದೀರಿ. ವಿದ್ಯಾರ್ಥಿಗಳ ಪ್ರಯತ್ನದಿಂದ ಫಲ ಸಿಗುತ್ತದೆ.

ಮಿಥುನ: ತಾಳ್ಮೆಯಿಂದ ಕೆಲಸ ಕಾರ್ಯಗಳಿಗೆ ಮುಂದಾದರೆ ಯಶಸ್ಸು ಸಾಧ್ಯ. ದೇವರ ಧ್ಯಾನ ಮಾಡಿ. ಆರೋಗ್ಯದ ಕಾಳಜಿ ವಹಿಸಿ.

ಕರ್ಕಟಕ: ಅನಗತ್ಯವಾಗಿ ಯಾರೊಂದಿಗೂ ವಾಗ್ವಾದಕ್ಕೆ ಇಳಿಯಬೇಡಿ. ತಾಳ್ಮೆಯಿಂದ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಮುನ್ನಡೆ ಇದೆ.

ಸಿಂಹ: ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವಿದೆ. ಆರಂಭದಲ್ಲಿ ವಿಘ್ನಗಳಿದ್ದರೂ ತಾಳ್ಮೆಯಿಂದ ಮುಂದುವರಿದಿರೆ ಯಶಸ್ಸು ಲಭಿಸುತ್ತದೆ.

ಕನ್ಯಾ: ದೂರ ಸಂಚಾರದ ಯೋಗವಿದ್ದು, ಖರ್ಚು ವೆಚ್ಚಗಳು ಅಧಿಕವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶವಿದೆ.

ತುಲಾ: ಖರ್ಚು ವೆಚ್ಚ ಅಧಿಕವಾಗಿ ಚಿಂತೆಗೊಳಗಾಗುವಿರಿ. ಆದರೆ ಕುಟುಂಬದವರ ಸಹಕಾರದಿಂದ ನೆಮ್ಮದಿ ಮೂಡಲಿದೆ.

ವೃಶ್ಚಿಕ: ದೂರ ಸಂಚಾರ ಯೋಗವಿದ್ದರೂ ಎಚ್ಚರಿಕೆ ಅಗತ್ಯ. ಖುರ್ಚು ಇದ್ದಷ್ಟೇ ಆದಾಯವೂ ಬರುತ್ತದೆ. ಹಾಗಾಗಿ ಚಿಂತೆ ಬೇಡ.

ಧನು: ಅನಾರೋಗ್ಯ ಸುಧಾರಿಸಿ ಸಂತಸ ಮೂಡುತ್ತದೆ, ಪ್ರಯತ್ನ ಬಲದಿಂದ ಕಾರ್ಯಸಿದ್ಧಿ. ದಿನದಂತ್ಯಕ್ಕೆ ಶುಭವಾರ್ತೆ ಕೇಳುವಿರಿ

ಮಕರ: ಕಂಕಣ ಬಲ ಕೂಡಿಬರುತ್ತದೆ. ದೇವತಾ ಕಾರ್ಯಗಳನ್ನು ಮಾಡಿದರೆ ಒಳ್ಳೆಯದು. ದೇಹಾರೋಗ್ಯದ ಬಗ್ಗೆ ಕಾಳಜಿ ಇರಲಿ.

ಕುಂಭ:ಖರ್ಚು ವೆಚ್ಚಗಳು ಅಧಿಕವಿದ್ದರೂ ಧನಾಗಮನದ ಯೋಗವಿದೆ. ವಿಶ್ವಾಸಘಾತುಕರು ಎದುರಾಗಬಹುದು, ಹುಷಾರಾಗಿರಿ.

ಮೀನ: ಬಂಧು ಮಿತ್ರರಿಂದ ಒಳ್ಳೆಯ ಸಲಹೆ ಕೇಳುವಿರಿ. ಹೊಸ ವಸ್ತು ಖರೀದಿಸುವಿರಿ. ಶುಭ ಕಾರ್ಯಗಳನ್ನು ಮಾಡಲು ಚಿಂತನೆ ನಡೆಸುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಮುಂದಿನ ಸುದ್ದಿ
Show comments