Webdunia - Bharat's app for daily news and videos

Install App

ಕಣ್ಣಿಗೆ ಸಂಬಂಧಿಸಿದ ದೋಷವಿದ್ದರೆ ಈ ಸ್ತೋತ್ರ ಪಾರಾಯಣ ಮಾಡಿ

Webdunia
ಭಾನುವಾರ, 8 ಡಿಸೆಂಬರ್ 2019 (09:02 IST)
ಬೆಂಗಳೂರು:  ಕಣ್ಣಿನ ದೋಷದಿಂದ ಬಳಲುತ್ತಿರುವವರು, ಸರ್ಪದೋಷ, ಕುಜದೋಷ ಮುಂತಾದ ದೋಷಗಳಿಂದ ಸಮಸ್ಯೆಗೀಡಾದವರು ಪ್ರತಿನಿತ್ಯ ಗರುಡ ದೇವರ ಅಷ್ಟೋತ್ತರ ಮಾಡಿದರೆ ಒಳ್ಳೆಯದು.


ಅದೇ ರೀತಿ ಮನಸ್ಸಿನಲ್ಲಿ ನೋವು, ಅಸಮಾಧಾನ ಇದ್ದರೆ, ಕಾಳದೋಷ, ಸರ್ಪದೋಷ ಇತ್ಯಾದಿ ಸರ್ವ ಸರ್ಪ ದೋಷಗಳ ನಿವಾರಣೆಗೆ, ಸರ್ಪಸುತ್ತು ಕಡಿಮೆಯಾಗಲು, ದೈವ ದೋಷ, ಆಶ್ಲೇಷ ದೋಷ, ಸರ್ಪಸಂಸ್ಕಾರ ಮಾಡಿಯೂ ದೋಷ ಪರಿಹಾರವಾಗದೇ ಇದ್ದವರು, ದಾಂಪತ್ಯ ಕಲಹ, ಮಕ್ಕಳ ಅನಾರೋಗ್ಯ ಸಮಸ್ಯೆ ಇತ್ಯಾದಿ ಸಮಸ್ಯೆಗಳಿಗೆ ಪ್ರತಿನಿತ್ಯ ಗರುಡ ಅಷ್ಟೋತ್ತರ ಪಾರಾಯಣ ಮಾಡಿದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಮುಂದಿನ ಸುದ್ದಿ
Show comments