Select Your Language

Notifications

webdunia
webdunia
webdunia
webdunia

ಈ ಎಲೆಗಳಿಂದ ನಿಮ್ಮ ಹಣದ ಸಮಸ್ಯೆ ದೂರಮಾಡಿಕೊಳ್ಳಬಹುದು

ಈ ಎಲೆಗಳಿಂದ ನಿಮ್ಮ ಹಣದ ಸಮಸ್ಯೆ ದೂರಮಾಡಿಕೊಳ್ಳಬಹುದು
ಬೆಂಗಳೂರು , ಶನಿವಾರ, 7 ಮಾರ್ಚ್ 2020 (06:58 IST)
ಬೆಂಗಳೂರು : ಕೆಲವು ಮರಗಳಲ್ಲಿ ದೇವರು ನೆಲೆಸಿರುತ್ತಾರೆ ಎಂದು ಹೇಳುತ್ತಾರೆ. ಆದಕಾರಣ ಆ ಮರಗಳನ್ನು  ಹಿಂದೂ ಧರ್ಮದವರು ಭಕ್ತಿಯಿಂದ ಪೂಜೆ ಮಾಡುತ್ತಾರೆ. ಈ ಮರದ ಎಲೆಗಳಿಂದ ನಮ್ಮ ಕೆಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.


ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಂದು ಅಶ್ವತ್ಥ್ ಎಲೆಯನ್ನು ತಂದು ಅದನ್ನು ಸ್ವಚ್ಚಮಾಡಿ ಅದರ ಮೇಲೆ ತುಪ್ಪ ಹಾಗೂ ಅರಶಿನ ಹಾಕಿ  ಓಂ ಎಂದು ಬರೆದು ಹಣವಿಡುವ ಕಪಾಟಿನಲ್ಲಿಟ್ಟರೆ ಹಣದ ಸಮಸ್ಯೆ ಹತ್ತಿರವೂ ಸುಳಿಯಲ್ಲ.


ದೇವರ ಪೂಜೆಗಳಲ್ಲಿ ಹೆಚ್ಚಾಗಿ ಬಳಸುವ ವೀಳ್ಯದೆಲೆಯನ್ನು ಯಾರು ಕಾಣದಂತೆ ಹಣವಿಡುವ ಸ್ಥಳದಲ್ಲಿಡಬೇಕು. ಇದನ್ನು ಸತತ 5 ಶನಿವಾರ ಮಾಡಿದರೆ ನಿಮಗೆ ಹಣದಲ್ಲಿ ಕೊರತೆ ಉಂಟಾಗಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ