Webdunia - Bharat's app for daily news and videos

Install App

ನೀವು ಐಶ್ವರ್ಯವಂತರಾಗಲು ಕುಬೇರನಿಗೆ ಈ ರೀತಿ ಪೂಜೆ ಮಾಡಿ

Webdunia
ಸೋಮವಾರ, 14 ಸೆಪ್ಟಂಬರ್ 2020 (07:42 IST)
ಬೆಂಗಳೂರು : ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದು ಸಹಜ. ಆದರೆ ಈ ಸಮಸ್ಯೆ ನಿವಾರಣೆಯಾಗಲು ಕುಬೇರನಿಗೆ ಈ ರೀತಿ ಪೂಜೆ ಮಾಡಿದರೆ ಸಾಕು.

ಸೋಮವಾರದಂದು ಒಂದು ತಟ್ಟೆಯಲ್ಲಿ ಅಕ್ಷತೆ ಕಾಳನ್ನು ತೆಗೆದುಕೊಂಡು ಅದರಲ್ಲಿ ಕುಬೇರನ ಮೂರ್ತಿಯನ್ನಿಡಿ. ಬಳಿಕ ಬಾದಾಮಿ ಎಲೆಯ ಮೇಲೆ ಅರಶಿನ , ಕುಂಕುಮ ಹಚ್ಚಿ ಬಳಿಕ ಕುಬೇರನನ್ನು ಈ ಎಲೆಯ ಮೇಲೆ ಇಟ್ಟು ಕುಬೇರನಿಗೆ ಅರಶಿನ, ಕುಂಕುಮ, ಅಕ್ಷತೆ ಕಾಳು ಹಾಕಿ ಆಮೇಲೆ ಸಕ್ಕರೆಯನ್ನು ಕುಬೇರನ ಮೇಲೆ ಹಾಕಿ ದೇವರ ಫೋಟೊದ ಮುಂದೆ ಇಟ್ಟು ಪೂಜೆ ಮಾಡಬೇಕು. ಪ್ರತಿ ಸೋಮವಾರದಂದು ಹೀಗೆ ಮಾಡುತ್ತಾ ಬಂದರೆ ನೀವು ಐಶ್ವರ್ಯವಂತರಾಗುತ್ತೀರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

ಮುಂದಿನ ಸುದ್ದಿ
Show comments