Webdunia - Bharat's app for daily news and videos

Install App

ನೀವು ಐಶ್ವರ್ಯವಂತರಾಗಲು ಕುಬೇರನಿಗೆ ಈ ರೀತಿ ಪೂಜೆ ಮಾಡಿ

Webdunia
ಸೋಮವಾರ, 14 ಸೆಪ್ಟಂಬರ್ 2020 (07:42 IST)
ಬೆಂಗಳೂರು : ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದು ಸಹಜ. ಆದರೆ ಈ ಸಮಸ್ಯೆ ನಿವಾರಣೆಯಾಗಲು ಕುಬೇರನಿಗೆ ಈ ರೀತಿ ಪೂಜೆ ಮಾಡಿದರೆ ಸಾಕು.

ಸೋಮವಾರದಂದು ಒಂದು ತಟ್ಟೆಯಲ್ಲಿ ಅಕ್ಷತೆ ಕಾಳನ್ನು ತೆಗೆದುಕೊಂಡು ಅದರಲ್ಲಿ ಕುಬೇರನ ಮೂರ್ತಿಯನ್ನಿಡಿ. ಬಳಿಕ ಬಾದಾಮಿ ಎಲೆಯ ಮೇಲೆ ಅರಶಿನ , ಕುಂಕುಮ ಹಚ್ಚಿ ಬಳಿಕ ಕುಬೇರನನ್ನು ಈ ಎಲೆಯ ಮೇಲೆ ಇಟ್ಟು ಕುಬೇರನಿಗೆ ಅರಶಿನ, ಕುಂಕುಮ, ಅಕ್ಷತೆ ಕಾಳು ಹಾಕಿ ಆಮೇಲೆ ಸಕ್ಕರೆಯನ್ನು ಕುಬೇರನ ಮೇಲೆ ಹಾಕಿ ದೇವರ ಫೋಟೊದ ಮುಂದೆ ಇಟ್ಟು ಪೂಜೆ ಮಾಡಬೇಕು. ಪ್ರತಿ ಸೋಮವಾರದಂದು ಹೀಗೆ ಮಾಡುತ್ತಾ ಬಂದರೆ ನೀವು ಐಶ್ವರ್ಯವಂತರಾಗುತ್ತೀರಿ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments