ಶತ್ರುಗಳು ಕೂಡ ನಿಮ್ಮ ಮಿತ್ರರಾಗಲು ಸಾಸಿವೆಯಿಂದ ಹೀಗೆ ಮಾಡಿ

Webdunia
ಸೋಮವಾರ, 14 ಸೆಪ್ಟಂಬರ್ 2020 (07:33 IST)
ಬೆಂಗಳೂರು : ಯಾರಿಗೆ ಹೆಚ್ಚು ಶತ್ರುಗಳಿರುತ್ತಾರೋ ಅವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ. ಯಾಕೆಂದರೆ ಶತ್ರುಗಳು ನಮ್ಮ ಏಳಿಗೆಯಾಗದಂತೆ ತಡೆಯೊಡ್ಡುತ್ತಾರೆ. ಆದಕಾರಣ ಈ ಪರಿಹಾರವನ್ನು ಮಾಡಿ.

ಶನಿವಾರ ಅಥವಾ ಅಮವಾಸ್ಯೆಯಂದು 1 ಹಿಡಿ ಸಾಸಿವೆಯನ್ನು ತೆಗೆದುಕೊಂಡು 4 ರಸ್ತೆ ಸೇರುವ ಸ್ಥಳದಲ್ಲಿ ನಿಂತು ಸಾಸಿವೆಯಿಂದ ನಿಮ್ಮ ಎಡ ಮತ್ತು ಬಲಕ್ಕೆ ಸುತ್ತಿಸಿ ಅಲ್ಲೇ ಹಾಕಿ ಹಿಂತಿರುಗಿ ನೋಡದಂತೆ  ಬರಬೇಕು. ಬಳಿಕ ಶಿವಾಲಯಕ್ಕೆ ಹೋಗಿ ಅಲ್ಲಿ ಇರುವ ಯಾವುದೇ ಮರವಾಗಲಿ ಅದಕ್ಕೆ ಸಾಸಿವೆ ಎಣ್ನೆಯಿಂದ ದೀಪವನ್ನು ಹಚ್ಚಿ ಅಲ್ಲಿಟ್ಟು ಬರಬೇಕು. ಇದರಿಂದ ಶತ್ರುಗಳು ಕೂಡ ನಿಮ್ಮ ಮಿತ್ರರಾಗುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments