Webdunia - Bharat's app for daily news and videos

Install App

ಋಣಮುಕ್ತರಾಗಬೇಕೆಂದರೆ ಗಣೇಶನನ್ನು ಈ ರೀತಿ ಪೂಜೆ ಮಾಡಿ

Webdunia
ಮಂಗಳವಾರ, 15 ಸೆಪ್ಟಂಬರ್ 2020 (07:20 IST)
ಬೆಂಗಳೂರು : ನಮಗೆ ಸಮಸ್ಯೆಗಳು ಎದುರಾದಾಗ ಹಣದ  ಕೊರತೆಯಾದಾಗ ಸಾಲ ಮಾಡುತ್ತೇವೆ. ಆದರೆ ಎಷ್ಟೇ ಪ್ರಯತ್ನಪಟ್ಟರು ಈ ಸಾಲ ತೀರಿಸಲು ಆಗುವುದಿಲ್ಲ. ಅಂತವರು ನೀವು ಬಹಳ ಬೇಗ ಋಣಮುಕ್ತರಾಗಬೇಕೆಂದರೆ ಋಣ ವಿಮೋಚಕ ಗಣೇಶನನ್ನು ಈ ರೀತಿ ಪೂಜೆ ಮಾಡಿ.

ಮೂರು ದಿನಗಳ ಕಾಲ ಗಣೇಶನಿಗೆ ಗರಿಕೆ ಹುಲ್ಲಿನಿಂದ ಪೂಜೆ ಮಾಡಿ. ಹಾಗೇ “ಓಂ ಶ್ರೀ ಋಣ ವಿಮೋಚಕ ಗಣಪತಯೇ ನಮೋ ನಮಃ” ಎಂಬ ಮಂತ್ರವನ್ನು ಪಠಿಸುತ್ತಾ ನೂರ ಎಂಟು ಬಾರಿ ಗರಿಕೆಯನ್ನು ಗಣೇಶನಿಗೆ ಅರ್ಪಿಸಬೇಕು. ನೈವೇದ್ಯವಾಗಿ ಬೆಲ್ಲವನ್ನು ಸಮರ್ಪಿಸಬೇಕು. ಇದರಿಂದ ಗಣೇಶನ ಅನುಗ್ರಹ ದೊರೆತು ಸಾಲಬಾಧೆಯಿಂದ ಹೊರಬರಬಹುದು.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಯಶಸ್ಸು ಸಿಗಬೇಕಾದರೆ ವೈಶಾಖ ಮಾಸದಲ್ಲಿ ಈ ಕೆಲಸ ಮಾಡಬೇಕು

ಮುಂದಿನ ಸುದ್ದಿ
Show comments