Select Your Language

Notifications

webdunia
webdunia
webdunia
Friday, 11 April 2025
webdunia

ವಿವಾಹ ದೋಷ ದೂರವಾಗಿ ಮದುವೆ ಯೋಗ ಕೂಡಿ ಬರಲು ಈ ದೀಪವನ್ನು ಹಚ್ಚಿ

ಬೆಂಗಳೂರು
ಬೆಂಗಳೂರು , ಶನಿವಾರ, 9 ಫೆಬ್ರವರಿ 2019 (10:17 IST)
ಬೆಂಗಳೂರು : ಎಷ್ಟೋ ಜನ ತಂದೆತಾಯಿಯಂದಿರು ತಮ್ಮ ಮಕ್ಕಳಿಗೆ ಮದುವೆಯಾಗುತ್ತಿಲ್ಲವೆಂದು ಎಲ್ಲಾ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳುತ್ತಾರೆ, ಪರಿಹಾರಗಳನ್ನು ಮಾಡಿಸುತ್ತಾರೆ. ಆದರೆ ಏನೇ ಮಾಡಿದರೂ ನಿಮ್ಮ ಮಕ್ಕಳ ವಿವಾಹ ದೋಷ ದೂರವಾಗುತ್ತಿಲ್ಲ ಎಂದರೆ ಹೀಗೆ ಮಾಡಿ.


ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪ್ರತಿ ಮಂಗಳವಾರ ಸಂಧ್ಯಾ ಕಾಲದ ಗೋದುಳಿ ಹೊತ್ತಿನಲ್ಲಿ(ಸಂಜೆ 5.45 ಯಿಂದ 6.30)ಹೋಗಿ  ಜೋಡಿ ಬೆಲ್ಲದ ದೀಪವನ್ನು ಹಚ್ಚಿ. ಹೀಗೆ ಇದೇರೀತಿ 9 ಮಂಗಳವಾರ ಮಾಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ಮದುವೆ ಕಾರ್ಯ ಅತೀ ಶೀಘ್ರದಲ್ಲಿ, ನಿರ್ವಿಘ್ನವಾಗಿ ನಡೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ