Webdunia - Bharat's app for daily news and videos

Install App

ಯಾವ ರಾಶಿಯವರು ಯಾವ ವಿಚಾರಕ್ಕೆ ಹೆದರುತ್ತಾರೆ ಎಂಬುದು ತಿಳಿಬೇಕಾ?

Webdunia
ಶುಕ್ರವಾರ, 10 ಮೇ 2019 (09:17 IST)
ಬೆಂಗಳೂರು : ಪ್ರತಿಯೊಬ್ಬರು ಯಾವುದಾದರೂ ಒಂದು ವಿಚಾರಕ್ಕೆ ಹೆದರಲೇಬೇಕು. ಅದರಂತೆ ಯಾವ ರಾಶಿಯವರು ಯಾವ ವಿಚಾರಕ್ಕೆ ಹೆದರುತ್ತಾರೆ ಎಂದು ರಾಶಿಫಲ ತಜ್ಞರು ಇಲ್ಲಿ ತಿಳಿಸಿದ್ದಾರೆ.




ಮೇಷ : ಈ ರಾಶಿಯವರು ಮತ್ತೊಬ್ಬರಿಗೆ ನೋವು ಉಂಟುಮಾಡಲು ಇಷ್ಟಪಡುವುದಿಲ್ಲ.

ವೃಷಭ : ನೀವು ವೃಷಭ ರಾಶಿಯವರಾಗಿದ್ದರೆ ನಿಮ್ಮ ಸುತ್ತಮುತ್ತ ತಕ್ಷಣದ, ಅನಿರೀಕ್ಷಿತ ಬದಲಾವಣೆಗಳಿಗೆ ಹೆದರುತ್ತೀರಿ.

ಮಿಥುನ: ಈ ರಾಶಿಯ ಜನರು ಹೆಚ್ಚು ಜನರೊಂದಿಗೆ, ತೆರೆದುಕೊಳ್ಳಲು, ಮನಬಿಚ್ಚಿ ಮಾತನಾಡಲು ಹೆದರುತ್ತಾರೆ.

ಕಟಕ: ಒಬ್ಬಂಟಿಯಾಗಿರಲು ಈ ರಾಶಿಯವರು ಭಯಪಡುತ್ತಾರೆ.

ಸಿಂಹ: ಮೂಲೆಗುಂಪಾಗುವುದನ್ನು ಈ ರಾಶಿಯವರು ಇಷ್ಟಪಡುವುದಿಲ್ಲ.

ಕನ್ಯಾ: ಅಸಹಾಯಕರಾಗಿರಲು ಈ ರಾಶಿಯವರು ಹೆದರುತ್ತಾರೆ.

ತುಲಾ: ಕೆಳಕ್ಕೆ ಬೀಳುವುದು, ಕುಗ್ಗುವುದನ್ನು ಅವರು ಬಯಸುವುದಿಲ್ಲ.

ವೃಶ್ಚಿಕ: ದುರ್ಬಲರಾಗುವುದಕ್ಕೆ ಈ ರಾಶಿಯವರು ಭಯಪಡುತ್ತಾರೆ.

ಧನುಸ್ಸು: ನಿರ್ಬಂಧಿತ ಜೀವನ ನಡೆಸಲು ಧನುರಾಶಿಯವರು ಇಚ್ಚಿಸುವುದಿಲ್ಲ.

ಮಕರ: ತಪ್ಪುಮಾಡಲು ಮಕರ ರಾಶಿಯವರು ಹೆದರುತ್ತಾರೆ.

ಕುಂಭ: ತನ್ನತನವನ್ನು ಕಳೆದುಕೊಳ್ಳಲು ಕುಂಭ ರಾಶಿಯವರು ಭಯಪಡುತ್ತಾರೆ.

ಮೀನ: ಇನ್ನೂ ಸಾಧಿಸಲು ಇದೆ, ಸಾಕಷ್ಟು ಬಾಕಿಯಿದೆ ಎಂದು ಮೀನ ರಾಶಿಯವರು ಹೆದರುತ್ತಾರೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments