Webdunia - Bharat's app for daily news and videos

Install App

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

Krishnaveni K
ಗುರುವಾರ, 27 ಮಾರ್ಚ್ 2025 (08:43 IST)
ಇಂದು ಗುರುವಾರವಾಗಿದ್ದು ಮಹಾವಿಷ್ಣುವಿಗೆ ವಿಶೇಷವಾದ ದಿನವಾಗಿದೆ. ಜೀವನದಲ್ಲಿ ಹಣಕಾಸಿನ ಸಮಸ್ಯೆ, ನೆಮ್ಮದಿ ಕೊರತೆ, ದಾಂಪತ್ಯದಲ್ಲಿ ಸಮಸ್ಯೆ, ವಿವಾಹಾದಿ ಪ್ರಯತ್ನಗಳಿಗೆ ತೊಂದರೆ, ಆರೋಗ್ಯ ಸಮಸ್ಯೆಯಾಗುತ್ತಿದ್ದರೆ ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿಯನ್ನು ತಪ್ಪದೇ ಓದಿ.
ಧ್ಯಾನಂ |
ಶ್ರೀ ವೇಂಕಟಾಚಲಾಧೀಶಂ ಶ್ರಿಯಾಧ್ಯಾಸಿತವಕ್ಷಸಮ್ |
ಶ್ರಿತಚೇತನಮಂದಾರಂ ಶ್ರೀನಿವಾಸಮಹಂ ಭಜೇ ||
ಮುನಯ ಊಚುಃ |
ಸೂತ ಸರ್ವಾರ್ಥತತ್ತ್ವಜ್ಞ ಸರ್ವವೇದಾಂತಪಾರಗ |
ಯೇನ ಚಾರಾಧಿತಃ ಸದ್ಯಃ ಶ್ರೀಮದ್ವೇಂಕಟನಾಯಕಃ || ೧ ||
ಭವತ್ಯಭೀಷ್ಟಸರ್ವಾರ್ಥಪ್ರದಸ್ತದ್ಬ್ರೂಹಿ ನೋ ಮುನೇ |
ಇತಿ ಪೃಷ್ಟಸ್ತದಾ ಸೂತೋ ಧ್ಯಾತ್ವಾ ಸ್ವಾತ್ಮನಿ ತತ್ ಕ್ಷಣಾತ್ ||
ಉವಾಚ ಮುನಿಶಾರ್ದೂಲಾನ್ ಶ್ರೂಯತಾಮಿತಿ ವೈ ಮುನಿಃ || ೨ ||
ಶ್ರೀಸೂತ ಉವಾಚ |
ಅಸ್ತಿ ಕಿಂಚಿನ್ಮಹದ್ಗೋಪ್ಯಂ ಭಗವತ್ಪ್ರೀತಿಕಾರಕಮ್ |
ಪುರಾ ಶೇಷೇಣ ಕಥಿತಂ ಕಪಿಲಾಯ ಮಹಾತ್ಮನೇ || ೩ ||
ನಾಮ್ನಾಮಷ್ಟಶತಂ ಪುಣ್ಯಂ ಪವಿತ್ರಂ ಪಾಪನಾಶನಮ್ |
ಆದಾಯ ಹೇಮಪದ್ಮಾನಿ ಸ್ವರ್ಣದೀಸಂಭವಾನಿ ಚ || ೪ ||
ಬ್ರಹ್ಮಾ ತು ಪೂರ್ವಮಭ್ಯರ್ಚ್ಯ ಶ್ರೀಮದ್ವೇಂಕಟನಾಯಕಮ್ |
ಅಷ್ಟೋತ್ತರಶತೈರ್ದಿವ್ಯೈರ್ನಾಮಭಿರ್ಮುನಿಪೂಜಿತೈಃ || ೫ ||
ಸ್ವಾಭೀಷ್ಟಂ ಲಬ್ಧವಾನ್ ಬ್ರಹ್ಮಾ ಸರ್ವಲೋಕಪಿತಾಮಹಃ |
ಭವದ್ಭಿರಪಿ ಪದ್ಮೈಶ್ಚ ಸಮರ್ಚ್ಯಸ್ತೈಶ್ಚ ನಾಮಭಿಃ || ೬ ||
ತೇಷಾಂ ಶೇಷನಗಾಧೀಶಮಾನಸೋಲ್ಲಾಸಕಾರಿಣಾಮ್ |
ನಾಮ್ನಾಮಷ್ಟಶತಂ ವಕ್ಷ್ಯೇ ವೇಂಕಟಾದ್ರಿನಿವಾಸಿನಃ || ೭ ||
ಆಯುರಾರೋಗ್ಯದಂ ಪುಂಸಾಂ ಧನಧಾನ್ಯಸುಖಪ್ರದಮ್ |
ಜ್ಞಾನಪ್ರದಂ ವಿಶೇಷೇಣ ಮಹದೈಶ್ವರ್ಯಕಾರಕಮ್ || ೮ ||
ಅರ್ಚಯೇನ್ನಾಮಭಿರ್ದಿವ್ಯೈಃ ವೇಂಕಟೇಶಪದಾಂಕಿತೈಃ |
ನಾಮ್ನಾಮಷ್ಟಶತಸ್ಯಾಸ್ಯ ಋಷಿರ್ಬ್ರಹ್ಮಾ ಪ್ರಕೀರ್ತಿತಃ || ೯ ||
ಛಂದೋಽನುಷ್ಟುಪ್ತಥಾ ದೇವೋ ವೇಂಕಟೇಶ ಉದಾಹೃತಃ |
ನೀಲಗೋಕ್ಷೀರಸಂಭೂತೋ ಬೀಜಮಿತ್ಯುಚ್ಯತೇ ಬುಧೈಃ || ೧೦ ||
ಶ್ರೀನಿವಾಸಸ್ತಥಾ ಶಕ್ತಿರ್ಹೃದಯಂ ವೇಂಕಟಾಧಿಪಃ |
ವಿನಿಯೋಗಸ್ತಥಾಽಭೀಷ್ಟಸಿದ್ಧ್ಯರ್ಥೇ ಚ ನಿಗದ್ಯತೇ || ೧೧ ||
ಸ್ತೋತ್ರಮ್
ಓಂ ನಮೋ ವೇಂಕಟೇಶಾಯ ಶೇಷಾದ್ರಿನಿಲಯಾಯ ಚ |
ವೃಷದೃಗ್ಗೋಚರಾಯಾಽಥ ವಿಷ್ಣವೇ ಸತತಂ ನಮಃ || ೧೨ ||
ಸದಂಜನಗಿರೀಶಾಯ ವೃಷಾದ್ರಿಪತಯೇ ನಮಃ |
ಮೇರುಪುತ್ರಗಿರೀಶಾಯ ಸರಃಸ್ವಾಮಿತಟೀಜುಷೇ || ೧೩ ||
ಕುಮಾರಾಕಲ್ಪಸೇವ್ಯಾಯ ವಜ್ರಿದೃಗ್ವಿಷಯಾಯ ಚ |
ಸುವರ್ಚಲಾಸುತನ್ಯಸ್ತಸೈನಾಪತ್ಯಭರಾಯ ಚ || ೧೪ ||
ರಾಮಾಯ ಪದ್ಮನಾಭಾಯ ಸದಾವಾಯುಸ್ತುತಾಯ ಚ |
ತ್ಯಕ್ತವೈಕುಂಠಲೋಕಾಯ ಗಿರಿಕುಂಜವಿಹಾರಿಣೇ || ೧೫ ||
ಹರಿಚಂದನಗೋತ್ರೇಂದ್ರಸ್ವಾಮಿನೇ ಸತತಂ ನಮಃ |
ಶಂಖರಾಜನ್ಯನೇತ್ರಾಬ್ಜವಿಷಯಾಯ ನಮೋ ನಮಃ || ೧೬ ||
ವಸೂಪರಿಚರತ್ರಾತ್ರೇ ಕೃಷ್ಣಾಯ ಸತತಂ ನಮಃ |
ಅಬ್ಧಿಕನ್ಯಾಪರಿಷ್ವಕ್ತವಕ್ಷಸೇ ವೇಂಕಟಾಯ ಚ || ೧೭ ||
ಸನಕಾದಿಮಹಾಯೋಗಿಪೂಜಿತಾಯ ನಮೋ ನಮಃ |
ದೇವಜಿತ್ಪ್ರಮುಖಾನಂತದೈತ್ಯಸಂಘಪ್ರಣಾಶಿನೇ || ೧೮ ||
ಶ್ವೇತದ್ವೀಪವಸನ್ಮುಕ್ತಪೂಜಿತಾಂಘ್ರಿಯುಗಾಯ ಚ |
ಶೇಷಪರ್ವತರೂಪತ್ವಪ್ರಕಾಶನಪರಾಯ ಚ || ೧೯ ||
ಸಾನುಸ್ಥಾಪಿತತಾರ್ಕ್ಷ್ಯಾಯ ತಾರ್ಕ್ಷ್ಯಾಚಲನಿವಾಸಿನೇ |
ಮಾಯಾಗೂಢವಿಮಾನಾಯ ಗರುಡಸ್ಕಂಧವಾಸಿನೇ || ೨೦ ||
ಅನಂತಶಿರಸೇ ನಿತ್ಯಮನಂತಾಕ್ಷಾಯ ತೇ ನಮಃ |
ಅನಂತಚರಣಾಯಾಽಥ ಶ್ರೀಶೈಲನಿಲಯಾಯ ಚ || ೨೧ ||
ದಾಮೋದರಾಯ ತೇ ನಿತ್ಯಂ ನೀಲಮೇಘನಿಭಾಯ ಚ |
ಬ್ರಹ್ಮಾದಿದೇವದುರ್ದರ್ಶವಿಶ್ವರೂಪಾಯ ತೇ ನಮಃ || ೨೨ ||
ವೈಕುಂಠಾಗತಸದ್ಧೇಮವಿಮಾನಾಂತರ್ಗತಾಯ ಚ |
ಅಗಸ್ತ್ಯಾಭ್ಯರ್ಥಿತಾಶೇಷಜನದೃಗ್ಗೋಚರಾಯ ಚ || ೨೩ ||
ವಾಸುದೇವಾಯ ಹರಯೇ ತೀರ್ಥಪಂಚಕವಾಸಿನೇ |
ವಾಮದೇವಪ್ರಿಯಾಯಾಽಥ ಜನಕೇಷ್ಟಪ್ರದಾಯ ಚ || ೨೪ ||
ಮಾರ್ಕಂಡೇಯಮಹಾತೀರ್ಥಜಾತಪುಣ್ಯಪ್ರದಾಯ ಚ |
ವಾಕ್ಪತಿಬ್ರಹ್ಮದಾತ್ರೇ ಚ ಚಂದ್ರಲಾವಣ್ಯದಾಯಿನೇ || ೨೫ ||
ನಾರಾಯಣನಗೇಶಾಯ ಬ್ರಹ್ಮಕ್ಲುಪ್ತೋತ್ಸವಾಯ ಚ |
ಶಂಖಚಕ್ರವರಾನಮ್ರಲಸತ್ಕರತಲಾಯ ಚ || ೨೬ ||
ದ್ರವನ್ಮೃಗಮದಾಸಕ್ತವಿಗ್ರಹಾಯ ನಮೋ ನಮಃ |
ಕೇಶವಾಯ ನಮೋ ನಿತ್ಯಂ ನಿತ್ಯಯೌವನಮೂರ್ತಯೇ || ೨೭ ||
ಅರ್ಥಿತಾರ್ಥಪ್ರದಾತ್ರೇ ಚ ವಿಶ್ವತೀರ್ಥಾಘಹಾರಿಣೇ |
ತೀರ್ಥಸ್ವಾಮಿಸರಸ್ಸ್ನಾತಜನಾಭೀಷ್ಟಪ್ರದಾಯಿನೇ || ೨೮ ||
ಕುಮಾರಧಾರಿಕಾವಾಸಸ್ಕಂದಾಭೀಷ್ಟಪ್ರದಾಯ ಚ |
ಜಾನುದಘ್ನಸಮದ್ಭೂತಪೋತ್ರಿಣೇ ಕೂರ್ಮಮೂರ್ತಯೇ || ೨೯ ||
ಕಿನ್ನರದ್ವಂದ್ವಶಾಪಾಂತಪ್ರದಾತ್ರೇ ವಿಭವೇ ನಮಃ |
ವೈಖಾನಸಮುನಿಶ್ರೇಷ್ಠಪೂಜಿತಾಯ ನಮೋ ನಮಃ || ೩೦ ||
ಸಿಂಹಾಚಲನಿವಾಸಾಯ ಶ್ರೀಮನ್ನಾರಾಯಣಾಯ ಚ |
ಸದ್ಭಕ್ತನೀಲಕಂಠಾರ್ಚ್ಯನೃಸಿಂಹಾಯ ನಮೋ ನಮಃ || ೩೧ ||
ಕುಮುದಾಕ್ಷಗಣಶ್ರೇಷ್ಠಸೈನಾಪತ್ಯಪ್ರದಾಯ ಚ |
ದುರ್ಮೇಧಃಪ್ರಾಣಹರ್ತ್ರೇ ಚ ಶ್ರೀಧರಾಯ ನಮೋ ನಮಃ || ೩೨ ||
ಕ್ಷತ್ರಿಯಾಂತಕರಾಮಾಯ ಮತ್ಸ್ಯರೂಪಾಯ ತೇ ನಮಃ |
ಪಾಂಡವಾರಿಪ್ರಹರ್ತ್ರೇ ಚ ಶ್ರೀಕರಾಯ ನಮೋ ನಮಃ || ೩೩ ||
ಉಪತ್ಯಕಾಪ್ರದೇಶಸ್ಥಶಂಕರಧ್ಯಾತಮೂರ್ತಯೇ |
ರುಕ್ಮಾಬ್ಜಸರಸೀಕೂಲಲಕ್ಷ್ಮೀಕೃತತಪಸ್ವಿನೇ || ೩೪ ||
ಲಸಲ್ಲಕ್ಷ್ಮೀಕರಾಂಭೋಜದತ್ತಕಲ್ಹಾರಕಸ್ರಜೇ |
ಶಾಲಗ್ರಾಮನಿವಾಸಾಯ ಶುಕದೃಗ್ಗೋಚರಾಯ ಚ || ೩೫ ||
ನಾರಾಯಣಾರ್ಥಿತಾಶೇಷಜನದೃಗ್ವಿಷಯಾಯ ಚ |
ಮೃಗಯಾರಸಿಕಾಯಾಽಥ ವೃಷಭಾಸುರಹಾರಿಣೇ || ೩೬ ||
ಅಂಜನಾಗೋತ್ರಪತಯೇ ವೃಷಭಾಚಲವಾಸಿನೇ |
ಅಂಜನಾಸುತದಾತ್ರೇ ಚ ಮಾಧವೀಯಾಘಹಾರಿಣೇ || ೩೭ ||
ಪ್ರಿಯಂಗುಪ್ರಿಯಭಕ್ಷಾಯ ಶ್ವೇತಕೋಲವರಾಯ ಚ |
ನೀಲಧೇನುಪಯೋಧಾರಾಸೇಕದೇಹೋದ್ಭವಾಯ ಚ || ೩೮ |
ಶಂಕರಪ್ರಿಯಮಿತ್ರಾಯ ಚೋಳಪುತ್ರಪ್ರಿಯಾಯ ಚ |
ಸುಧರ್ಮಿಣೀಸುಚೈತನ್ಯಪ್ರದಾತ್ರೇ ಮಧುಘಾತಿನೇ || ೩೯ ||
ಕೃಷ್ಣಾಖ್ಯವಿಪ್ರವೇದಾಂತದೇಶಿಕತ್ವಪ್ರದಾಯ ಚ |
ವರಾಹಾಚಲನಾಥಾಯ ಬಲಭದ್ರಾಯ ತೇ ನಮಃ || ೪೦ ||
ತ್ರಿವಿಕ್ರಮಾಯ ಮಹತೇ ಹೃಷೀಕೇಶಾಯ ತೇ ನಮಃ |
ಅಚ್ಯುತಾಯ ನಮೋ ನಿತ್ಯಂ ನೀಲಾದ್ರಿನಿಲಯಾಯ ಚ || ೪೧ ||
ನಮಃ ಕ್ಷೀರಾಬ್ಧಿನಾಥಾಯ ವೈಕುಂಠಾಚಲವಾಸಿನೇ |
ಮುಕುಂದಾಯ ನಮೋ ನಿತ್ಯಮನಂತಾಯ ನಮೋ ನಮಃ || ೪೨ ||
ವಿರಿಂಚಾಭ್ಯರ್ಥಿತಾನೀತಸೌಮ್ಯರೂಪಾಯ ತೇ ನಮಃ |
ಸುವರ್ಣಮುಖರೀಸ್ನಾತಮನುಜಾಭೀಷ್ಟದಾಯಿನೇ || ೪೩ ||
ಹಲಾಯುಧಜಗತ್ತೀರ್ಥಸಮಸ್ತಫಲದಾಯಿನೇ |
ಗೋವಿಂದಾಯ ನಮೋ ನಿತ್ಯಂ ಶ್ರೀನಿವಾಸಾಯ ತೇ ನಮಃ || ೪೪ ||
ಅಷ್ಟೋತ್ತರಶತಂ ನಾಮ್ನಾಂ ಚತುರ್ಥ್ಯಾ ನಮಸಾಽನ್ವಿತಮ್ |
ಯಃ ಪಠೇಚ್ಛೃಣುಯಾನ್ನಿತ್ಯಂ ಶ್ರದ್ಧಾಭಕ್ತಿಸಮನ್ವಿತಃ || ೪೫ ||
ತಸ್ಯ ಶ್ರೀವೇಂಕಟೇಶಸ್ತು ಪ್ರಸನ್ನೋ ಭವತಿ ಧ್ರುವಮ್ |
ಅರ್ಚನಾಯಾಂ ವಿಶೇಷೇಣ ಗ್ರಾಹ್ಯಮಷ್ಟೋತ್ತರಂ ಶತಮ್ || ೪೬ ||
ವೇಂಕಟೇಶಾಭಿಧೇಯೈರ್ಯೋ ವೇಂಕಟಾದ್ರಿನಿವಾಸಿನಮ್ |
ಅರ್ಚಯೇನ್ನಾಮಭಿಸ್ತಸ್ಯ ಫಲಂ ಮುಕ್ತಿರ್ನ ಸಂಶಯಃ || ೪೬ ||
ಗೋಪನೀಯಮಿದಂ ಸ್ತೋತ್ರಂ ಸರ್ವೇಷಾಂ ನ ಪ್ರಕಾಶಯೇತ್ |
ಶ್ರದ್ಧಾಭಕ್ತಿಯುಜಾಮೇವ ದಾಪಯೇನ್ನಾಮಸಂಗ್ರಹಮ್ || ೪೮ ||
ಇತಿ ಶೇಷೇಣ ಕಥಿತಂ ಕಪಿಲಾಯ ಮಹಾತ್ಮನೇ |
ಕಪಿಲಾಖ್ಯಮಹಾಯೋಗಿಸಕಾಶಾತ್ತು ಮಯಾ ಶ್ರುತಮ್ |
ತದುಕ್ತಂ ಭವತಾಮದ್ಯ ಸದ್ಯಃ ಪ್ರೀತಿಕರಂ ಹರೇಃ || ೪೯ ||
ಇತಿ ಶ್ರೀವರಾಹಪುರಾಣೇ ಶ್ರೀವೇಂಕಟಾಚಲಮಾಹಾತ್ಮ್ಯೇ ಶ್ರೀ ವೇಂಕಟೇಶ್ವರ ಅಷ್ಟೋತ್ತರಶತನಾಮ ಸ್ತೋತ್ರಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಜೀವನದಲ್ಲಿ ಶಾಂತಿ, ಮೋಕ್ಷ ಪ್ರಾಪ್ತಿಯಾಗಲು ಆದಿಲಕ್ಷ್ಮಿಯ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments