Webdunia - Bharat's app for daily news and videos

Install App

ಮನೆಯಲ್ಲಿರುವ ಸಮಸ್ಯೆಗಳು ನಿವಾರಣೆಯಾಗಲು ದೀಪಾವಳಿ ಹಬ್ಬದಂದು ನಿಂಬೆ ಹಣ್ಣಿನಿಂದ ಈ ಕೆಲಸ ಮಾಡಿ

Webdunia
ಗುರುವಾರ, 24 ಅಕ್ಟೋಬರ್ 2019 (08:48 IST)
ಬೆಂಗಳೂರು : ದೀಪಾವಳಿ ಹಬ್ಬದಂದು ಸಾಕ್ಷಾತ್ ಲಕ್ಷ್ಮೀ ದೇವಿಯು ಭೂಲೋಕ ಸಂಚಾರ ಮಾಡುತ್ತಾಳೆ. ಅಂತಹ ಶುಭದಿನದಂದು ನೀವು ನಿಂಬೆ ಹಣ್ಣಿನಿಂದ ಈ ಸಣ್ಣ ಕೆಲಸ ಮಾಡಿದರೆ ಮನೆಯಲ್ಲಿರುವ ಯಾವುದೇ ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ.



ಬೆಳಿಗ್ಗೆ ಅಥವಾ ಸಂಜೆ 6 ಗಂಟೆಯೊಳಗೆ ನಿಂಬೆ ಹಣ್ಣನ್ನು ಅಂಗೈಯಲ್ಲಿ ತೆಗೆದುಕೊಂಡು ಅದರ ಮೇಲೆ ಪೆನ್ನಿನಿಂದ 101 ಬಾರಿ ಚುಚ್ಚಬೇಕು. ತದನಂತರ ಮನೆಯಲ್ಲಿರುವ ಎಲ್ಲರ ಕೈಯಿಂದ ಆ ನಿಂಬೆ ಹಣ್ಣನ್ನು ಮುಟ್ಟಿಸಿ. ಬಳಿಕ ಮತ್ತೆ ಸೂಜಿಯಿಂದ 101 ಬಾರಿ ಚುಚ್ಚಬೇಕು. ಹೀಗೆ ಚುಚ್ಚುವಾಗ ನಿಂಬೆ ಹಣ್ಣು ಜಾರಿದರೆ ನಿಮ್ಮ ಸಕಲ ದೋಷಗಳು ಕಳೆಯುತ್ತಿದೆ ಎಂದರ್ಥ.

 

ಈ ಕೆಲಸ ಆದ ನಂತರ ಆ ನಿಂಬೆ ಹಣ್ಣನ್ನು ಮೂರು ದಾರಿ ಕೂಡಿರುವ ರಸ್ತೆಯಲ್ಲಿ ನಿಮಗೆ 9 ಬಾರಿ ದೃಷ್ಟಿ ತೆಗೆದುಕೊಂಡು  ಎಸೆದು ಬರಬೇಕು. ಬರುವಾಗ ಯಾರನ್ನು ಮಾತನಾಡಿಸದೆ, ಹಿಂದೆ ತಿರುಗಿ ನೋಡದೆ ಬರಬೇಕು. ಮನೆಯೊಳಗೆ ಬರುವ ಮುಂಚೆ ಕೈಕಾಲು ತೊಳೆದು ಒಳಗೆ ಬರಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನಾಗರಪಂಚಮಿ ದಿನವಾದ ಇಂದು ತಪ್ಪದೇ ಈ ಮಂತ್ರ ಜಪಿಸಿ

ಕಾಲಭೈರವಾಷ್ಟಕಂ ಸ್ತೋತ್ರವನ್ನು ಕನ್ನಡದಲ್ಲಿ ಓದಿ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments