Webdunia - Bharat's app for daily news and videos

Install App

ಈ ರಾಶಿಯಲ್ಲಿ ಹುಟ್ಟಿದವರು ಯಾವಾಗಲೂ ಕೆಲಸ ಮಾಡುವಾಗ ಯಡವಟ್ಟು ಮಾಡುತ್ತಾರಂತೆ

Webdunia
ಬುಧವಾರ, 27 ನವೆಂಬರ್ 2019 (09:26 IST)
ಬೆಂಗಳೂರು : ಮನುಷ್ಯ ಎಂದ ಮೇಲೆ ತಪ್ಪು, ಯಡವಟ್ಟುಗಳನ್ನು ಮಾಡುವುದು ಸಹಜ. ಆದರೆ ಈ ರಾಶಿಯಲ್ಲಿ ಹುಟ್ಟಿದವರು ಯಡವಟ್ಟು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.


*ಮಕರ ರಾಶಿ:   ಈ ರಾಶಿಯಲ್ಲಿ ಹುಟ್ಟಿದವರು ಆತುರ ಬುದ್ಧಿಯವರಾಗಿರುತ್ತಾರೆ. ಇದಕ್ಕೆ  ಕಾರಣ ಇವರ ಜಾತಕದಲ್ಲಿರುವ ಕೇತು ಮತ್ತು ಕುಜದ ಪ್ರಭಾವ.  ಇವರು ಚಂಚಲ ಮನಸ್ಸಿನವರಾಗಿರುವ ಕಾರಣ ಇವರು ಕೆಲಸಗಳನ್ನು ಆತುರದಿಂದ ಮಾಡಿ ಯಡವಟ್ಟು ಮಾಡಿಕೊಳ್ಳುತ್ತಾರೆ

 

ಇವರು ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಅರಳಿ ಮರದ ಎಲೆಯನ್ನು ಮನೆಗೆ ತಂದು ಅರಶಿನ ಕುಂಕುಮ ಹಚ್ಚಿ ದೇವರ ಬಳಿ ಇಟ್ಟು ಪೂಜೆ ಮಾಡಬೇಕು. ಮತ್ತು ಕೆಂಪು ವಸ್ತ್ರ ಹಾಗೂ ಉದ್ದಿನಬೇಳೆಯನ್ನು ದಾನ ಮಾಡಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments