Select Your Language

Notifications

webdunia
webdunia
webdunia
webdunia

ಪುರುಷರಿಗೆ ದಾರಿದ್ರ್ಯ ಕಾಡುತ್ತಿದ್ದರೆ ಅದಕ್ಕೆ ಈ ವಸ್ತುವೇ ಕಾರಣ

ಪುರುಷರಿಗೆ ದಾರಿದ್ರ್ಯ ಕಾಡುತ್ತಿದ್ದರೆ ಅದಕ್ಕೆ ಈ ವಸ್ತುವೇ ಕಾರಣ
ಬೆಂಗಳೂರು , ಶನಿವಾರ, 14 ಡಿಸೆಂಬರ್ 2019 (07:02 IST)
ಬೆಂಗಳೂರು : ಕೆಲವು ಪುರುಷರಿಗೆ ದಾರಿದ್ರ್ಯ ಕಾಡುತ್ತಿರುತ್ತದೆ. ಅವರು ಎಷ್ಟೇ ದುಡಿದರೂ ಹಣ ಉಳಿಯುವುದಿಲ್ಲ. ಹಾಗಿದ್ದರೆ ಅವರ ಈ ಪರಿಸ್ಥಿತಿಗೆ ಅವರು ಧರಿಸುವ ಈ ವಸ್ತುವೇ ಕಾರಣ.



ಹೌದು. ಪುರುಷರು ಧರಿಸುವ ಚಪ್ಪಲಿ ಹರಿದಿದ್ದು, ಅವರು ಅದನ್ನು ಬದಲಾಯಿಸದೆ  ಆ ಹರಿದ ಚಪ್ಪಲಿಯನ್ನೇ ಧರಿಸಿ ಓಡಾಡುತ್ತಿದ್ದರೆ, ಅಂತವರಿಗೆ ರಾಹುವಿನ ಕೆಟ್ಟ ದೃಷ್ಟಿ ತಗಲುತ್ತದೆ. ಇದರಿಂದ ಅವರಿಗೆ ದಟ್ಟ ದಾರಿದ್ರ್ಯ ಕಾಡುತ್ತದೆ. ಆದ್ದರಿಂದ ಪುರುಷರು ಹರಿದ ಚಪ್ಪಲಿ ಧರಿಸಬೇಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ