Select Your Language

Notifications

webdunia
webdunia
webdunia
webdunia

ತ್ರೀಮೂರ್ತಿಯ ಸಂಕೇತವಾದ ಈ ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ ತಾಂಡವಾಡುತ್ತದೆ

ತ್ರೀಮೂರ್ತಿಯ ಸಂಕೇತವಾದ ಈ ಗಿಡಗಳು ಮನೆಯಲ್ಲಿದ್ದರೆ ಅದೃಷ್ಟ ತಾಂಡವಾಡುತ್ತದೆ
ಬೆಂಗಳೂರು , ಮಂಗಳವಾರ, 21 ಜುಲೈ 2020 (09:23 IST)
ಬೆಂಗಳೂರು : ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಶಿವ ಇಡೀ ಜಗತ್ತನೇ ರಕ್ಷಿಸುತ್ತಾರೆ. ಆದಕಾರಣ ಅವರ ಸಂಕೇತವಾದ ಈ ಗಿಡಗಳನ್ನು ಮನೆಯಲ್ಲಿ ನೆಟ್ಟರೆ ನಮ್ಮ ಮನೆ ಮತ್ತು ಕುಟುಂಬದವರ ರಕ್ಷಣೆ ಮಾಡುತ್ತದೆ.

*ಸ್ನೇಕ್ ಪ್ಲ್ಯಾಂನ್ಟ್(ಹಾವಿನ ಗಿಡ) ಇದು ಶಿವ ಸಂಕೇತ ಎಂದು ಕರೆಯುತ್ತಾರೆ. ಇದನ್ನು ಮನೆಯಲ್ಲಿ ನೆಟ್ಟರೆ ಮನೆಯಲ್ಲಿರುವ ಕೆಟ್ಟ, ವಿಷಪೂರಿತ ಗಾಳಿಗಳನ್ನು ಹೀರಿಕೊಂಡು ಶುದ್ಧವಾದ ಗಾಳಿಯನ್ನು ನೀಡುತ್ತದೆ. ಆ ಮೂಲಕ ಅದು ಮನೆಯವರನ್ನು ಕಾಪಾಡುತ್ತದೆ.
*ತುಳಸಿ ಗಿಡ ಇದರಲ್ಲಿ ಸಾಕ್ಷಾತ್ ಮಹಾವಿಷ್ಣು ನೆಲೆಸಿರುತ್ತಾರೆ. ಇದು ಮನೆಯಲ್ಲಿರುವ ನಕರಾತ್ಮಕ ಶಕ್ತಿಗಳನ್ನು ನಾಶಮಾಡಿ ಮನೆಯ ತುಂಬಾ ಸಕರಾತ್ಮಕ ಶಕ್ತಿ ನೆಲೆಸುವಂತೆ ಮಾಡುತ್ತದೆ.

*ಮನಿಪ್ಲ್ಯಾಂನ್ಟ್ ಈ ಗಿಡಕ್ಕೆ ಬ್ರಹ್ಮನ ಅನುಗ್ರಹವಿದೆ. ಇದನ್ನು ಮನೆಯಲ್ಲಿಟ್ಟರೆ ಆ ಮನೆಯಲ್ಲಿ ಅದೃಷ್ಟ ತಾಂಡವಾಡುತ್ತದೆ. ಅಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲವಂತೆ.  

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ