Webdunia - Bharat's app for daily news and videos

Install App

ಈ ಮಂತ್ರ ಪಠಿಸಿದರೆ ಜೀವನದಲ್ಲಿ ಕಳೆದುಕೊಂಡಿದ್ದನ್ನು ಮತ್ತೆ ಪಡೆಯಬಹುದಂತೆ!

Webdunia
ಬುಧವಾರ, 3 ಜನವರಿ 2018 (07:25 IST)
ಬೆಂಗಳೂರು : ನಮ್ಮ ಹಿಂದೂ ಆಚಾರದಲ್ಲಿ ಪ್ರತಿ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ. ಹಾಗೆ ನಾವು ಯಾವುದಾದರೂ ಕಳೆದುಕೊಂಡಿರುವ ವಸ್ತುಗಳು, ಆಸ್ತಿ, ಮನಶಾಂತಿಯನ್ನು ಮತ್ತೆ ವಾಪಾಸು ಪಡೆಯಲು ಒಂದು ಒಳ್ಳೆಯ ಪರಿಹಾರವಿದೆ. ಅದೇನೆಂದರೆ ‘ಕಾರ್ತವೀರ್ಯಾರ್ಜುನ ಮಂತ್ರ’.


ಈ ಮಂತ್ರವನ್ನು ಜಪಿಸುವ ಮೊದಲು ಪಾಲಿಸಬೇಕಾದ ಒಂದು ನಿಯಮವಿದೆ. ಅದೇನೆಂದರೆ ಸ್ನಾನ ಮಾಡಿ ಶುಚಿಯಾಗಿ, ಮನಸ್ಸು ಸ್ಪೂರ್ತಿಯಾಗಿ ಈ ಮಂತ್ರವನ್ನು ಜಪಿಸಬೇಕು.
ಓಂ ಕಂ ಕಾರ್ತವೀರ್ಯಾರ್ಜುನೋ ನಾಮ ರಾಜಾ    
ಬಾಹುಸಹಸ್ರವಾನ್|
ಹ್ರೀಂ ತಸ್ಯ ಸ್ಮರಣಾದೇವ ಹತಂ ನಷ್ಟಂಚ
ಲಭ್ಯತೇ|
ಕ್ರೋಂ ಸಹಸ್ರಾರ ಹುಂಫಟ್ ಕ್ರೋಂ ಹ್ರೀಂ ಓಂ|


ಈ ಕಾರ್ತವೀರ್ಯಾರ್ಜುನ ಯಾರೆಂದರೆ ಮಹಾ ವಿಷ್ಣುವಿನ ಬಲಕೈನಲ್ಲಿರು ಸುದರ್ಶನ ಚಕ್ರ. ಈ ಚಕ್ರಕ್ಕೆ ವಿಷ್ಣು ರಾಕ್ಷಸರನ್ನು ಸಂಹರಿಸಲು ತಾನೆ ಸಹಾಯ ಮಾಡುತ್ತಿರುವುದು ಎಂಬ ಅಹಂಕಾರವಿತ್ತು. ಆದ ಕಾರಣ ವಿಷ್ಣು ಅದಕ್ಕೆ ಮನುಷ್ಯನಾಗಿ ಹುಟ್ಟುಬೇಕೆಂದು ಹೇಳಿದನು. ಅದೇರೀತಿ ಚಕ್ರವು ಕೈಗಳಿಲ್ಲದ ಮನುಷ್ಯನಾಗಿ ಭೂಮಿ ಮೇಲೆ  ಕಾರ್ತವೀರ್ಯಾರ್ಜುನ ಎಂಬ ಹೆಸರಿನಲ್ಲಿ ಜನ್ಮತಾಳಿತು.

ನಂತರ  ಕಾರ್ತವೀರ್ಯಾರ್ಜುನ ದತ್ತಾತ್ರೇಯನನ್ನು ಪೂಜಿಸಿ ಸಾವಿರ ಕೈಗಳನ್ನು ಪಡೆದನು. ಆದ್ದರಿಂದ ಆತನನ್ನು ಸಹಸ್ರ ಬಾಹು ಎನ್ನುತ್ತಾರೆ. ಹೀಗೆ ಕಾರ್ತವೀರ್ಯಾರ್ಜುನ ಕೈಗಳನ್ನು ಪಡೆದು ಮತ್ತೆ ವಿಷ್ಣುವಿನ ಕೈಸೇರಿ ಚಕ್ರವಾಗಿ ಬದಲಾಗುತ್ತಾನೆ. ಅದೇರೀತಿ ಕಾರ್ತವೀರ್ಯಾರ್ಜುನ ಮಂತ್ರ’ ಜಪಿಸುವುದರಿಂದ  ನಾವು ಕಳೆದುಕೊಂಡ ವಸ್ತು ಪುನಃ ನಮಗೆ  ಸಿಗುತ್ತದೆ ಎಂಬ  ನಂಬಿಕೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments