Webdunia - Bharat's app for daily news and videos

Install App

ಮನೆಯಲ್ಲಿ ಅನ್ನಕ್ಕೆ ಬರಗಾಲ ಬರಬಾರದೆಂದರೆ ಏನು ಮಾಡಬೇಕು ಗೊತ್ತಾ...?

Webdunia
ಮಂಗಳವಾರ, 2 ಜನವರಿ 2018 (10:57 IST)
ಬೆಂಗಳೂರು : ಒಂದು ವಸ್ತುವನ್ನು ಮನೆಯಲ್ಲಿ ಇಟ್ಟರೆ ಆ ಮನೆ ಅಕ್ಷಯ ಪಾತ್ರೆಯಂತಾಗುತ್ತದೆ. ಅಕ್ಷಯ ಪಾತ್ರೆ ಎಂದರೆ ವಸ್ತುಗಳು ಯಾವತ್ತೂಕಡಿಮೆಯಾಗುವುದಿಲ್ಲ. ಮನೆಯಲ್ಲಿ ತಿನ್ನುವ, ಕುಡಿಯುವ ಹಾಗು ಧರಿಸುವ ವಸ್ತುಗಳಿಗೆ ಬರವೇ ಇರುವುದಿಲ್ಲ. ಹೀಗೆ ಆಗ ಬೇಕೆಂದರೆ ಮನೆಯಲ್ಲಿ ಈ ಒಂದು ವಸ್ತುವನ್ನು ಇಡಬೇಕು. ಅದೇನೆಂದರೆ-

 
108 ಲವಂಗಗಳು, ಸ್ವಲ್ಪ ಚಂದನ, ಸ್ವಲ್ಪ ಗೋರೊಚನ ಹಾಗು 11 ರೂ ನಾಣ್ಯಗಳನ್ನು  ಒಂದು ಶುಭ್ರವಾದ, ಹೊಸದಾದ ಶ್ವೇತ ವರ್ಣದ ಬಟ್ಟೆಯಲ್ಲಿ ಹಾಕಿ ಕಟ್ಟಿ ಮನೆದೇವರ ಬಳಿ ಇಟ್ಟು 11 ದಿನ ಪೂಜೆ ಮಾಡಿ ತೆಗೆದುಕೊಂಡು ಬಂದು ಅಕ್ಕಿ, ಬೇಳೆ ಇಡುವ ಉಗ್ರಾಣದಲ್ಲಿ ಕಟ್ಟಿದರೆ ಆ ಮನೆಯಲ್ಲಿ ಯಾವತ್ತೂ ಅನ್ನಕ್ಕೆ ಬರಗಾಲ ಬರುವುದಿಲ್ಲ. 100 ಜನ ಬಂದರೂ ಅವರಿಗೆ ಅನ್ನದಾನ ಮಾಡುವಷ್ಟು ಅಕ್ಕಿ, ಬೇಳೆ ವೃದ್ಧಿಯಾಗುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

Shiva Chalisa: ಸೋಮವಾರ ಭಕ್ತಿಯಿಂದ ಶಿವ ಚಾಲೀಸಾ ಓದಿ

ಮುಂದಿನ ಸುದ್ದಿ
Show comments