Select Your Language

Notifications

webdunia
webdunia
webdunia
webdunia

ಕಷ್ಟಗಳು ನಿವಾರಣೆಯಾಗಲು ಆಂಜನೇಯ ಸ್ವಾಮಿಗೆ ಈ 2 ಹರಕೆಗಳನ್ನು ಹೊತ್ತುಕೊಳ್ಳಿ

ಕಷ್ಟಗಳು ನಿವಾರಣೆಯಾಗಲು ಆಂಜನೇಯ ಸ್ವಾಮಿಗೆ ಈ 2 ಹರಕೆಗಳನ್ನು ಹೊತ್ತುಕೊಳ್ಳಿ
ಬೆಂಗಳೂರು , ಶುಕ್ರವಾರ, 14 ಆಗಸ್ಟ್ 2020 (07:13 IST)
ಬೆಂಗಳೂರು : ಜೀವನದಲ್ಲಿ ಕಷ್ಟಗಳು ಎದುರಾಗುವುದು ಸಹಜ. ಆ ವೇಳೆ ನಿಮ್ಮ ಕಷ್ಟಗಳೆಲ್ಲಾ ನಿವಾರಣೆಯಾಗಲು ಆಂಜನೇಯ ಸ್ವಾಮಿಗೆ ಈ 2 ಹರಕೆಗಳನ್ನು ಹೊತ್ತುಕೊಳ್ಳಿ.

ನಿಮ್ಮ ಕಷ್ಟಗಳು ಪರಿಹಾರವಾಗಬೇಕೆಂದರೆ ಮಂಗಳವಾರ ಅಥವಾ ಶನಿವಾರದಂದು ಆಂಜನೇಯ ದೇವಸ್ಥಾನಕ್ಕೆ ಹೋಗಿ ದೇವರ ಬಳಿ ಸಂಕಲ್ಪ ಮಾಡುತ್ತಾ ಉದ್ದಿನ ವಡೆ ಹಾರ ಅಥವಾ ವೀಳ್ಯದೆಲೆ ಹಾರವನ್ನು ಹಾಕಿಸುವುದಾಗಿ ಹರಕೆ ಹೊತ್ತುಕೊಳ್ಳಬೇಕು. ಆಗ ಆಂಜನೇಯ ಸ್ವಾಮಿ ಅನುಗ್ರಹದಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಈ ಇಂದು ವಸ್ತು ಹೆಚ್ಚಾಗಿದ್ರೆ ಕಾಡುತ್ತೆ ದಾರಿದ್ರ್ಯ