Webdunia - Bharat's app for daily news and videos

Install App

ಮಕ್ಕಳ ಜಾತಕದಲ್ಲಿರುವ ಗುರುದೋಷ ನಿವಾರಣೆಯಾಗಲು ಈ ಪರಿಹಾರ ಮಾಡಿ

Webdunia
ಭಾನುವಾರ, 17 ನವೆಂಬರ್ 2019 (10:12 IST)
ಬೆಂಗಳೂರು : ಮಕ್ಕಳ ಜಾತಕದಲ್ಲಿ ಗುರುದೋಷವಿದ್ದಾಗ ಅವರಿಗೆ ಕಲಿಯುವ ಸಾಮರ್ಥ್ಯವಿದ್ದರೂ ಅವರು ಅದನ್ನು ಬಳಸಿಕೊಳ್ಳುವುದಿಲ್ಲ. ಪ್ರತಿನಿತ್ಯ  ಅವಮಾನ ಅನುಭವಿಸುತ್ತಾರೆ. ಆದ್ದರಿಂದ ಮಕ್ಕಳ ಈ ದೋಷ  ನಿವಾರಣೆಯಾಗಲು ಈ ಪರಿಹಾರ ಮಾಡಿ.




ಮಲಗಿರುವ ರಂಗನಾಥನ ಪುಟ್ಟ ವಿಗ್ರಹವನ್ನು ತೆಗೆದುಕೊಂಡು ಬಂದು, ಸಂಜೆಯ ಕಾಲದಲ್ಲಿ ಅಥವಾ ಪ್ರಾತಃ ಕಾಲದಲ್ಲಿ ಉತ್ತರಕ್ಕೆ ಮುಖ ಮಾಡಿ ದೇವರ ಮನೆಯಲ್ಲಿ ಒಂದು ಬಟ್ಟಲಿನಲ್ಲಿ ವಿಷ್ಣು ಮೂರ್ತಿ ಇಟ್ಟು ರಾಮತುಳಸಿಯನ್ನು ಅರ್ಪಿಸುತ್ತಾ ವಿಷ್ಣು ಸಹಸ್ರನಾಮ ಪಠಿಸಿ. ಬಳಿಕ ಪೂಜೆಯ ನಂತರ ಆ ರಾಮತುಳಸಿಯನ್ನು ನಿತ್ಯ ಮಕ್ಕಳಿಗೆ ಸೇವಿಸಲು ನೀಡಿ. ಹೀಗೆ ಮಾಡಿದರೆ ಮಕ್ಕಳ ಗುರುದೋಷ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments