Select Your Language

Notifications

webdunia
webdunia
webdunia
webdunia

ಹಣದ ಸಮಸ್ಯೆ ನಿವಾರಿಸಲು ಮಂಗಳವಾರದಂದು ಈ ಪರಿಹಾರ ಮಾಡಿ

ಹಣದ ಸಮಸ್ಯೆ ನಿವಾರಿಸಲು ಮಂಗಳವಾರದಂದು ಈ ಪರಿಹಾರ ಮಾಡಿ
ಬೆಂಗಳೂರು , ಮಂಗಳವಾರ, 20 ಏಪ್ರಿಲ್ 2021 (06:37 IST)
ಬೆಂಗಳೂರು : ಮನುಷ್ಯನಿಗೆ ಹಣ ಬಹಳ ಮುಖ್ಯ. ಹಣದ ಸಮಸ್ಯೆ ಎದುರಾದರೆ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗುತ್ತದೆ. ಹಾಗಾಗಿ ಈ ಹಣದ ಸಮಸ್ಯೆಯನ್ನು ನಿವಾರಿಸಲು ಮಂಗಳವಾರದಂದು ಈ ಪರಿಹಾರಗಳನ್ನು ಮಾಡಿ.

ಮಂಗಳವಾರದಂದು ಬೆಳಿಗ್ಗೆ ಸ್ನಾನ ಮಾಡಿ ಹಸುವಿಗೆ ಬ್ರೆಡ್ ನೀಡಿ. ಇದರಿಂದ ಲಕ್ಷ್ಮಿದೇವಿ ಸಂತಸಗೊಳ್ಳುತ್ತಾಳೆ. ಹಾಗೇ ತೆಂಗಿನಕಾಯಿ ತೆಗೆದುಕೊಂಡು ತಲೆಯ ಮೇಕೆ ಏಳು ಸುತ್ತು ಹಾಕಿ ಅದನ್ನು ಆಂಜನೇಯನ ದೇವಾಲಯದಲ್ಲಿ ಇಡಿ. ಇದರಿಂದ ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಕೆಂಪು ಬಟ್ಟೆ, ಹೂ ಮತ್ತು ಹಣ‍್ಣುಗಳನ್ನು ಗಣೇಶನಿಗೆ ಅರ್ಪಿಸಿ. ಗೋಧಿ, ಜೇನುತುಪ್ಪ, ಮತ್ತು ಮಸೂರವನ್ನು ದಾನ ಮಾಡಿ. ಮಂಗಳವಾರದಂದು ಹನುಮಂತನಿಗೆ ಸಾಸಿವೆ ದೀಪ ಹಚ್ಚಿ. ಹನುಮಾನ್ ಚಾಲೀಸ್ ಪಠಿಸಿ. ಸಿಂಧೂರವನ್ನು ಅರ್ಪಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ