Select Your Language

Notifications

webdunia
webdunia
webdunia
webdunia

ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿ

Shiva

Krishnaveni K

ಬೆಂಗಳೂರು , ಸೋಮವಾರ, 18 ಆಗಸ್ಟ್ 2025 (08:26 IST)
ಇಂದು ಸೋಮವಾರವಾಗಿದ್ದು ಶಿವನ ಅನುಗ್ರಹಕ್ಕಾಗಿ ಮಹಾದೇವ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಬೃಹಸ್ಪತಿರುವಾಚ
ಜಯ ದೇವ ಪರಾನಂದ ಜಯ ಚಿತ್ಸತ್ಯವಿಗ್ರಹ |
ಜಯ ಸಂಸಾರಲೋಕಘ್ನ ಜಯ ಪಾಪಹರ ಪ್ರಭೋ || ೧ ||
ಜಯ ಪೂರ್ಣಮಹಾದೇವ ಜಯ ದೇವಾರಿಮರ್ದನ |
ಜಯ ಕಳ್ಯಾಣ ದೇವೇಶ ಜಯ ತ್ರಿಪುರಮರ್ದನ || ೨ ||
ಜಯಾಽಹಂಕಾರಶತ್ರುಘ್ನ ಜಯ ಮಾಯಾವಿಷಾಪಹಾ |
ಜಯ ವೇದಾಂತಸಂವೇದ್ಯ ಜಯ ವಾಚಾಮಗೋಚರಾ || ೩ ||
ಜಯ ರಾಗಹರ ಶ್ರೇಷ್ಠ ಜಯ ವಿದ್ವೇಷಹರಾಗ್ರಜ |
ಜಯ ಸಾಂಬ ಸದಾಚಾರ ಜಯ ದೇವಸಮಾಹಿತ || ೪ ||
ಜಯ ಬ್ರಹ್ಮಾದಿಭಿಃ ಪೂಜ್ಯ ಜಯ ವಿಷ್ಣೋಃ ಪರಾಮೃತ |
ಜಯ ವಿದ್ಯಾ ಮಹೇಶಾನ ಜಯ ವಿದ್ಯಾಪ್ರದಾನಿಶಮ್ || ೫ ||
ಜಯ ಸರ್ವಾಂಗಸಂಪೂರ್ಣ ನಾಗಾಭರಣಭೂಷಣ |
ಜಯ ಬ್ರಹ್ಮವಿದಾಂಪ್ರಾಪ್ಯ ಜಯ ಭೋಗಾಪವರ್ಗದಃ || ೬ ||
ಜಯ ಕಾಮಹರ ಪ್ರಾಜ್ಞ ಜಯ ಕಾರುಣ್ಯವಿಗ್ರಹ |
ಜಯ ಭಸ್ಮಮಹಾದೇವ ಜಯ ಭಸ್ಮಾವಗುಂಠಿತಃ || ೭ ||
ಜಯ ಭಸ್ಮರತಾನಾಂ ತು ಪಾಶಭಂಗಪರಾಯಣ |
ಜಯ ಹೃತ್ಪಂಕಜೇ ನಿತ್ಯಂ ಯತಿಭಿಃ ಪೂಜ್ಯವಿಗ್ರಹಃ || ೮ ||
ಶ್ರೀ ಸೂತ ಉವಾಚ
ಇತಿ ಸ್ತುತ್ವಾ ಮಹಾದೇವಂ ಪ್ರಣಿಪತ್ಯ ಬೃಹಸ್ಪತಿಃ |
ಕೃತಾರ್ಥಃ ಕ್ಲೇಶನಿರ್ಮುಕ್ತೋ ಭಕ್ತ್ಯಾ ಪರವಶೋ ಭವೇತ್ || ೯ ||
ಯ ಇದಂ ಪಠತೇ ನಿತ್ಯಂ ಸಂಧ್ಯಯೋರುಭಯೋರಪಿ |
ಭಕ್ತಿಪಾರಂಗತೋ ಭೂತ್ವಾ ಪರಂಬ್ರಹ್ಮಾಧಿಗಚ್ಛತಿ || ೧೦ ||
ಗಂಗಾ ಪ್ರವಾಹವತ್ತಸ್ಯ ವಾಗ್ವಿಭೂತಿರ್ವಿಜೃಂಭತೇ |
ಬೃಹಸ್ಪತಿ ಸಮೋ ಬುದ್ಧ್ಯಾ ಗುರುಭಕ್ತ್ಯಾ ಮಯಾ ಸಮಃ || ೧೧ ||
ಪುತ್ರಾರ್ಥೀ ಲಭತೇ ಪುತ್ರಾನ್ ಕನ್ಯಾರ್ಥೀ ಕನ್ಯಕಾಮಿಮಾತ್ |
ಬ್ರಹ್ಮವರ್ಚಸಕಾಮಸ್ತು ತದಾಪ್ನೋತಿ ನ ಸಂಶಯಃ || ೧೨ ||
ತಸ್ಮಾದ್ಭವದ್ಭಿರ್ಮುನಯಃ ಸಂಧ್ಯಯೋರುಭಯೋರಪಿ |
ಜಪ್ಯಂ ಸ್ತೋತ್ರಮಿದಂ ಪುಣ್ಯಂ ದೇವದೇವಸ್ಯ ಭಕ್ತಿತಃ || ೧೩ ||
ಇತಿ ಶ್ರೀ ಮಹಾದೇವ ಸ್ತೋತ್ರಂ ||

Share this Story:

Follow Webdunia kannada

ಮುಂದಿನ ಸುದ್ದಿ

ಅಖಿಲಾಂಡೇಶ್ವರಿ ಸ್ತೋತ್ರಂ ಓದುವುದರ ಫಲವೇನು