Publish Date: Mon, 13 Jul 2026 (08:31 IST)
Updated Date: Mon, 13 Jul 2026 (08:33 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಇಂದು ಮಹಾಶಿವನ ಕುರಿತಾದ ದಾರಿದ್ರ್ಯ ದಹನ ಶಿವ ಸ್ತೋತ್ರಂ ತಪ್ಪದೇ ಓದಿ. ಜೀವನದಲ್ಲಿ ಬರುವ ಸಂಕಷ್ಟಗಳು ನಿವಾರಣೆಯಾಗುತ್ತದೆ.
ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರ ಧಾರಣಾಯ ।
ಕರ್ಪೂರಕಾಂತಿ ಧವಳಾಯ ಜಟಾಧರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 1 ॥
ಗೌರೀಪ್ರಿಯಾಯ ರಜನೀಶ ಕಳಾಧರಾಯ
ಕಾಲಾಂತಕಾಯ ಭುಜಗಾಧಿಪ ಕಂಕಣಾಯ ।
ಗಂಗಾಧರಾಯ ಗಜರಾಜ ವಿಮರ್ಧನಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 2 ॥
ಭಕ್ತಪ್ರಿಯಾಯ [ಭಕ್ತಿಪ್ರಿಯಾಯ] ಭವರೋಗ ಭಯಾಪಹಾಯ
ಉಗ್ರಾಯ ದುಃಖ [ದುರ್ಗ] ಭವಸಾಗರ ತಾರಣಾಯ ।
ಜ್ಯೋತಿರ್ಮಯಾಯ ಗುಣನಾಮ ಸುನೃತ್ಯಕಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 3 ॥
ಚರ್ಮಾಂಬರಾಯ ಶವಭಸ್ಮ ವಿಲೇಪನಾಯ
ಫಾಲೇಕ್ಷಣಾಯ ಮಣಿಕುಂಡಲ ಮಂಡಿತಾಯ ।
ಮಂಜೀರಪಾದಯುಗಳಾಯ ಜಟಾಧರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 4 ॥
ಪಂಚಾನನಾಯ ಫಣಿರಾಜ ವಿಭೂಷಣಾಯ
ಹೇಮಾಂಕುಶಾಯ ಭುವನತ್ರಯ ಮಂಡಿತಾಯ
ಆನಂದ ಭೂಮಿ ವರದಾಯ ತಮೋಪಯಾಯ [ತಮೋಮಯಾಯ] ।
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 5 ॥
ಭಾನುಪ್ರಿಯಾಯ ಭವಸಾಗರ ತಾರಣಾಯ
ಕಾಲಾಂತಕಾಯ ಕಮಲಾಸನ ಪೂಜಿತಾಯ ।
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 6 ॥
ರಾಮಪ್ರಿಯಾಯ ರಘುನಾಥ ವರಪ್ರದಾಯ
ನಾಗಪ್ರಿಯಾಯ ನರಕಾರ್ಣವ ತಾರಣಾಯ ।
ಪುಣ್ಯಾಯ [ಪುಣ್ಯೇಷು] ಪುಣ್ಯಭರಿತಾಯ ಸುರಾರ್ಚಿತಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 7 ॥
ಮುಕ್ತೇಶ್ವರಾಯ ಫಲದಾಯ ಗಣೇಶ್ವರಾಯ
ಗೀತಾಪ್ರಿಯಾಯ ವೃಷಭೇಶ್ವರ ವಾಹನಾಯ ।
ಮಾತಂಗಚರ್ಮ ವಸನಾಯ ಮಹೇಶ್ವರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 8 ॥
ವಸಿಷ್ಠೇನ ಕೃತಂ ಸ್ತೋತ್ರಂ ಸರ್ವರೋಗ ನಿವಾರಣಮ್ ।
ಸರ್ವಸಂಪತ್ಕರಂ ಶೀಘ್ರಂ ಪುತ್ರಪೌತ್ರಾದಿ ವರ್ಧನಮ್ ।
[ಶುಭದಂ ಕಾಮದಂ ಹೃದ್ಯಂ ಧನಧಾನ್ಯ ಪ್ರವರ್ಧನಂ]
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಹಿ ಸ್ವರ್ಗ ಮವಾಪ್ನುಯಾತ್ ॥ 9 ॥
॥ ಇತಿ ಶ್ರೀ ವಸಿಷ್ಠ ವಿರಚಿತಂ ದಾರಿದ್ರ್ಯದಹನ ಶಿವಸ್ತೋತ್ರಂ ಸಂಪೂರ್ಣಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ