Webdunia - Bharat's app for daily news and videos

Install App

ಶನಿದೆಸೆಯಿದ್ದರೆ ಇಂದು ತಪ್ಪದೇ ಈ ಮಂತ್ರವನ್ನು ಪಠಿಸಿ

Krishnaveni K
ಶನಿವಾರ, 14 ಮಾರ್ಚ್ 2026 (08:31 IST)
ಇಂದು ಶನಿವಾರವಾಗಿದ್ದು ಶನಿದೇವನಿಗೆ ವಿಶೇಷವಾದ ದಿನವಾಗಿದೆ. ಜಾತಕದಲ್ಲಿ ಶನಿ ದೋಷವಿದ್ದರೆ ಅಂತಹವರು ಇಂದು ಶನಿ ದೇವನ ಶನಿ ಗ್ರಹ ಪಂಚರತ್ನ ಸ್ತೋತ್ರವನ್ನು ಓದಿ. ಇದುಂ ತುಂಬಾ ಸರಳ ಮತ್ತು ಕನ್ನಡದಲ್ಲಿ ಇಲ್ಲಿದೆ.

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ ।
ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ॥ 1 ॥

ಶನೈಶ್ಚರಾಯ ಶಾಂತಾಯ ಸರ್ವಾಭೀಷ್ಟ ಪ್ರದಾಯಿನೇ ।
ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋನಮಃ ॥ 2 ॥

ಸ್ತುತ್ಯಾಯ ಸ್ತೋತ್ರ ಗಮ್ಯಾಯ ಭಕ್ತಿ ವಶ್ಯಾಯ ಭಾನವೇ ।
ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋನಮಃ ॥ 3 ॥

ಧನುರ್ಮಂಡಲ ಸಂಸ್ಥಾಯ ಧನದಾಯ ಧನುಷ್ಮತೇ ।
ತನು ಪ್ರಕಾಶದೇಹಾಯ ತಾಮಸಾಯ ನಮೋನಮಃ ॥ 4 ॥

ಜ್ವಾಲೋರ್ಧಮಕುಟಾಭಾಸಂ ನೀಲಗೃಧ್ರ ರಥಾವಹಮ್ ।
ಚತುರ್ಭುಜಂ ದೇವಂ ತಂ ಶನಿಂ ಪ್ರಣಮಾಮ್ಯಹಮ್ ॥ 5 ॥

ಓಂ ಕಾಲರೂಪಾಯ ವಿದ್ಮಹೇ ವಾರಾಧಿಪಾಯ ।
ಧೀಮಹಿ ತನ್ನ ಶ್ಶನಿಃ ಪ್ರಚೋದಯಾತ್ ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಗಣಪತಿ ಮಂಗಳಾಷ್ಟಕ ಸ್ತೋತ್ರಮ್

ಶತ್ರು ನಾಶ, ದೃಷ್ಟಿ ನಿವಾರಣೆಗೆ ಪ್ರತ್ಯಂಗಿರಾ ದೇವಿಯ ಈ ಮಂತ್ರ ಪಠಿಸಿ

ಕಷ್ಟ, ದುಃಖ ನಿವಾರಣೆ ಸೋಮವಾರ ಸಂಜೆ ದೀಪ ಹಚ್ಚಿ ಶಿವನ ಈ ಸ್ತೋತ್ರ ಪಠಿಸಿ

ಶನಿ ದೋಷ ನಿವಾರಣೆಗೆ ಶನೈಶ್ಚರ ನಾಮ ಸ್ತುತಿ

ವರಮಹಾಲಕ್ಷ್ಮಿ ವ್ರತ: ಹಬ್ಬದ ದಿನ ಮನೆಗೆ ತರಬಾರಾದ ವಸ್ತುಗಳು ಮತ್ತು ಮಾಡಬಾರಾದ ಕೆಲಸಗಳು

ಮುಂದಿನ ಸುದ್ದಿ
Show comments