ಶನಿ ಅಷ್ಟೋತ್ತರ ಶತನಾಮ ಸ್ತೋತ್ರ ತಪ್ಪದೇ ಓದಿ

Krishnaveni K
ಶನಿವಾರ, 7 ಫೆಬ್ರವರಿ 2026 (08:24 IST)
ಇಂದು ಶನಿವಾರವಾಗಿದ್ದು ಶನಿದೇವನಿಗೆ ವಿಶೇಷವಾದ ದಿನವಾಗಿದೆ. ಶನಿದೋಷದಿಂದ ನಾನಾ ಸಮಸ್ಯೆಗಳು ಎದುರಾಗುತ್ತಿದ್ದಲ್ಲಿ ಇಂದು ತಪ್ಪದೇ ಶನಿ ಅಷ್ಟೋತ್ತರ ಶತನಾಮ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ಶನೈಶ್ಚರಾಯ ಶಾಂತಾಯ ಸರ್ವಾಭೀಷ್ಟಪ್ರದಾಯಿನೇ ।
ಶರಣ್ಯಾಯ ವರೇಣ್ಯಾಯ ಸರ್ವೇಶಾಯ ನಮೋ ನಮಃ ॥ 1 ॥

ಸೌಮ್ಯಾಯ ಸುರವಂದ್ಯಾಯ ಸುರಲೋಕವಿಹಾರಿಣೇ ।
ಸುಖಾಸನೋಪವಿಷ್ಟಾಯ ಸುಂದರಾಯ ನಮೋ ನಮಃ ॥ 2 ॥

ಘನಾಯ ಘನರೂಪಾಯ ಘನಾಭರಣಧಾರಿಣೇ ।
ಘನಸಾರವಿಲೇಪಾಯ ಖದ್ಯೋತಾಯ ನಮೋ ನಮಃ ॥ 3 ॥

ಮಂದಾಯ ಮಂದಚೇಷ್ಟಾಯ ಮಹನೀಯಗುಣಾತ್ಮನೇ ।
ಮರ್ತ್ಯಪಾವನಪಾದಾಯ ಮಹೇಶಾಯ ನಮೋ ನಮಃ ॥ 4 ॥

ಛಾಯಾಪುತ್ರಾಯ ಶರ್ವಾಯ ಶರತೂಣೀರಧಾರಿಣೇ ।
ಚರಸ್ಥಿರಸ್ವಭಾವಾಯ ಚಂಚಲಾಯ ನಮೋ ನಮಃ ॥ 5 ॥

ನೀಲವರ್ಣಾಯ ನಿತ್ಯಾಯ ನೀಲಾಂಜನನಿಭಾಯ ಚ ।
ನೀಲಾಂಬರವಿಭೂಷಾಯ ನಿಶ್ಚಲಾಯ ನಮೋ ನಮಃ ॥ 6 ॥

ವೇದ್ಯಾಯ ವಿಧಿರೂಪಾಯ ವಿರೋಧಾಧಾರಭೂಮಯೇ ।
ಭೇದಾಸ್ಪದಸ್ವಭಾವಾಯ ವಜ್ರದೇಹಾಯ ತೇ ನಮಃ ॥ 7 ॥

ವೈರಾಗ್ಯದಾಯ ವೀರಾಯ ವೀತರೋಗಭಯಾಯ ಚ ।
ವಿಪತ್ಪರಂಪರೇಶಾಯ ವಿಶ್ವವಂದ್ಯಾಯ ತೇ ನಮಃ ॥ 8 ॥

ಗೃಧ್ನವಾಹಾಯ ಗೂಢಾಯ ಕೂರ್ಮಾಂಗಾಯ ಕುರೂಪಿಣೇ ।
ಕುತ್ಸಿತಾಯ ಗುಣಾಢ್ಯಾಯ ಗೋಚರಾಯ ನಮೋ ನಮಃ ॥ 9 ॥

ಅವಿದ್ಯಾಮೂಲನಾಶಾಯ ವಿದ್ಯಾಽವಿದ್ಯಾಸ್ವರೂಪಿಣೇ ।
ಆಯುಷ್ಯಕಾರಣಾಯಾಽಽಪದುದ್ಧರ್ತ್ರೇ ಚ ನಮೋ ನಮಃ ॥ 10 ॥

ವಿಷ್ಣುಭಕ್ತಾಯ ವಶಿನೇ ವಿವಿಧಾಗಮವೇದಿನೇ ।
ವಿಧಿಸ್ತುತ್ಯಾಯ ವಂದ್ಯಾಯ ವಿರೂಪಾಕ್ಷಾಯ ತೇ ನಮಃ ॥ 11 ॥

ವರಿಷ್ಠಾಯ ಗರಿಷ್ಠಾಯ ವಜ್ರಾಂಕುಶಧರಾಯ ಚ ।
ವರದಾಽಭಯಹಸ್ತಾಯ ವಾಮನಾಯ ನಮೋ ನಮಃ ॥ 12 ॥

ಜ್ಯೇಷ್ಠಾಪತ್ನೀಸಮೇತಾಯ ಶ್ರೇಷ್ಠಾಯ ಮಿತಭಾಷಿಣೇ ।
ಕಷ್ಟೌಘನಾಶಕರ್ಯಾಯ ಪುಷ್ಟಿದಾಯ ನಮೋ ನಮಃ ॥ 13 ॥

ಸ್ತುತ್ಯಾಯ ಸ್ತೋತ್ರಗಮ್ಯಾಯ ಭಕ್ತಿವಶ್ಯಾಯ ಭಾನವೇ ।
ಭಾನುಪುತ್ರಾಯ ಭವ್ಯಾಯ ಪಾವನಾಯ ನಮೋ ನಮಃ ॥ 14 ॥

ಧನುರ್ಮಂಡಲಸಂಸ್ಥಾಯ ಧನದಾಯ ಧನುಷ್ಮತೇ ।
ತನುಪ್ರಕಾಶದೇಹಾಯ ತಾಮಸಾಯ ನಮೋ ನಮಃ ॥ 15 ॥

ಅಶೇಷಜನವಂದ್ಯಾಯ ವಿಶೇಷಫಲದಾಯಿನೇ ।
ವಶೀಕೃತಜನೇಶಾಯ ಪಶೂನಾಂ ಪತಯೇ ನಮಃ ॥ 16 ॥

ಖೇಚರಾಯ ಖಗೇಶಾಯ ಘನನೀಲಾಂಬರಾಯ ಚ ।
ಕಾಠಿನ್ಯಮಾನಸಾಯಾಽಽರ್ಯಗಣಸ್ತುತ್ಯಾಯ ತೇ ನಮಃ ॥ 17 ॥

ನೀಲಚ್ಛತ್ರಾಯ ನಿತ್ಯಾಯ ನಿರ್ಗುಣಾಯ ಗುಣಾತ್ಮನೇ ।
ನಿರಾಮಯಾಯ ನಿಂದ್ಯಾಯ ವಂದನೀಯಾಯ ತೇ ನಮಃ ॥ 18 ॥

ಧೀರಾಯ ದಿವ್ಯದೇಹಾಯ ದೀನಾರ್ತಿಹರಣಾಯ ಚ ।
ದೈನ್ಯನಾಶಕರಾಯಾಽಽರ್ಯಜನಗಣ್ಯಾಯ ತೇ ನಮಃ ॥ 19 ॥

ಕ್ರೂರಾಯ ಕ್ರೂರಚೇಷ್ಟಾಯ ಕಾಮಕ್ರೋಧಕರಾಯ ಚ ।
ಕಳತ್ರಪುತ್ರಶತ್ರುತ್ವಕಾರಣಾಯ ನಮೋ ನಮಃ ॥ 20 ॥

ಪರಿಪೋಷಿತಭಕ್ತಾಯ ಪರಭೀತಿಹರಾಯ ಚ ।
ಭಕ್ತಸಂಘಮನೋಽಭೀಷ್ಟಫಲದಾಯ ನಮೋ ನಮಃ ॥ 21 ॥

ಇತ್ಥಂ ಶನೈಶ್ಚರಾಯೇದಂ ನಾಮ್ನಾಮಷ್ಟೋತ್ತರಂ ಶತಮ್ ।
ಪ್ರತ್ಯಹಂ ಪ್ರಜಪನ್ಮರ್ತ್ಯೋ ದೀರ್ಘಮಾಯುರವಾಪ್ನುಯಾತ್ ॥ 22 ॥

ಇತಿ ಶ್ರೀ ಶನಿ ಅಷ್ಟೋತ್ತರಶತನಾಮ ಸ್ತೋತ್ರಮ್ ।

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗುರುವಾರ ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಗಣಪತಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಪಠಿಸಿ

ಇಂದು ಚಂದ್ರಗ್ರಹಣ: ಕರ್ನಾಟಕದಲ್ಲಿ ಎಷ್ಟು ಹೊತ್ತು ಗೋಚರ, ಈ ರಾಶಿಗೆ ಲಾಭದಾಯಕ

ಇಂದು ದುರ್ಗಾದೇವಿಯ ಈ ಮಂತ್ರವನ್ನು ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments