Webdunia - Bharat's app for daily news and videos

Install App

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

Krishnaveni K
ಗುರುವಾರ, 3 ಜುಲೈ 2025 (08:27 IST)
ಇಂದು ಗುರುವಾರವಾಗಿದ್ದು ಸಾಯಿಬಾಬನಿಗೆ ವಿಶೇಷವಾದ ದಿನವಾಗಿದೆ. ಸಾಯಿ ಭಕ್ತರು ಇಂದು ಸಾಯಿ ಬಾಬ ಪ್ರಾರ್ಥನಾಷ್ಟಕಂ ಓದುವುದರಿಂದ ಅಂದುಕೊಂಡ ಕೆಲಸಗಳು ನೆರವೇರುತ್ತದೆ.

ಶಾಂತಚಿತ್ತಾ ಮಹಾಪ್ರಜ್ಞಾ ಸಾಯಿನಾಥಾ ದಯಾಧನಾ
ದಯಾಸಿಂಧೋ ಸತ್ಯಸ್ವರೂಪಾ ಮಾಯಾತಮವಿನಾಶನಾ || ೧ ||
ಜಾತ ಗೋತಾತೀತಾ ಸಿದ್ಧಾ ಅಚಿಂತ್ಯಾ ಕರುಣಾಲಯಾ
ಪಾಹಿಮಾಂ ಪಾಹಿಮಾಂ ನಾಥಾ ಶಿರಿಡೀ ಗ್ರಾಮನಿವಾಸಿಯಾ || ೨ ||
ಶ್ರೀ ಜ್ಞಾನಾರ್ಕ ಜ್ಞಾನದಾತ್ಯಾ ಸರ್ವಮಂಗಳಕಾರಕಾ
ಭಕ್ತ ಚಿತ್ತ ಮರಾಳಾ ಹೇ ಶರಣಾಗತ ರಕ್ಷಕ || ೩ ||
ಸೃಷ್ಟಿಕರ್ತಾ ವಿರಿಂಚೀ ತೂ ಪಾತಾತೂ ಇಂದಿರಾಪತಿ
ಜಗತ್ರಯಾಲಯಾನೇತಾ ರುದ್ರತೋ ತೂಚ ನಿಶ್ಚಿತೀ || ೪ ||
ತುಜವೀಣೇ ರತಾಕೋಠೆ ಠಾವನಾಯಾ ಮಹೀವರೀ
ಸರ್ವಜ್ಞಾತೂ ಸಾಯಿನಾಥಾ ಸರ್ವಾಂಚ್ಯಾ ಹೃದಯಾಂತರೀ || ೫ ||
ಕ್ಷಮಾ ಸರ್ವಪರಾಥಾಂಚೀ ಕರಾನೀ ಹೇಚೀಮಾಗಣೇ
ಅಭಕ್ತಿ ಸಂಶಯಾಚ್ಯಾತ್ಯಾಲಾಟಾ ಶೀಘ್ರನಿವಾರಣೇ || ೬ ||
ತೂಧೇನು ವತ್ಸಮೀತಾನ್ಹೇ ತೂ ಇಂದುಚಂದ್ರಕಾಂತ ಮೀ
ಸ್ವರ್ನದೀರೂಪ ತ್ವತ್ಪಾದಾ ಆದರೇದಾಸಹಾ ನಮೀ || ೭ ||
ಠೇವ ಆತಾ ಶಿರೀಮಾಜ್ಯಾ ಕೃಪೇಚಾಕರ ಪಂಜರ
ಶೋಕಚಿಂತಾ ನಿವಾರಾ ಗಣೂಹಾ ತವಕಿಂಕರಃ || ೮ ||
ಜಯ ಜಯ ಸಾಯಿ ಸದ್ಗುರು ಪರಮಾತ್ಮ ಸಾಯಿ ||
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವರಮಹಾಲಕ್ಷ್ಮಿ ಹಬ್ಬದ ದಿನ ಯಾವ ಬಣ್ಣದ ಉಡುಪು ಧರಿಸಬೇಕು, ಯಾವುದನ್ನು ಧರಿಸಬಾರದು

ದುಷ್ಟಗ್ರಹ ನಿವಾರಣೆಗೆ ಶ್ರೀ ಸುದರ್ಶನ ಕವಚ ಸ್ತೋತ್ರ ಪಠಿಸಿ

ಮಕ್ಕಳ ವಿದ್ಯಾಭ್ಯಾಸ ತೊಡಕು ನಿವಾರಣೆಗೆ ಬಾಲಗಣಪತಿ ಸ್ತೋತ್ರ

ಮಂತ್ರಾತ್ಮಕ ಶ್ರೀ ಮಾರುತಿ ಸ್ತೋತ್ರ

ನಾಗದೋಷ ನಿವಾರಣೆಗೆ ನಾಗರಪಂಚಮಿ ಪೂಜಾ ವಿಧಾನ ಹಾಗೂ ವಿಶೇಷ ಪರಿಹಾರಗಳು

ಮುಂದಿನ ಸುದ್ದಿ
Show comments