Webdunia - Bharat's app for daily news and videos

Install App

Sai Baba astakam: ಸಾಯಿಬಾಬ ಪ್ರಾರ್ಥನಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ

Krishnaveni K
ಗುರುವಾರ, 15 ಮೇ 2025 (08:08 IST)
Photo Credit: X
ಗುರುವಾರದಂದು ಶ್ರೀ ಸಾಯಿಬಾಬ ಗುರುವಿನ ಪ್ರಾರ್ಥನೆ ಮಾಡುವುದರಿಂದ ಬಾಬನ ಆಶೀರ್ವಾದ ನಿಮಗೆ ಸಿಗುವುದು. ಸಾಯಿಬಾಬ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ನೋಡಿ.

ಶಾಂತಚಿತ್ತಾ ಮಹಾಪ್ರಜ್ಞಾ ಸಾಯಿನಾಥಾ ದಯಾಧನಾ
ದಯಾಸಿಂಧೋ ಸತ್ಯಸ್ವರೂಪಾ ಮಾಯಾತಮವಿನಾಶನಾ || ೧ ||
ಜಾತ ಗೋತಾತೀತಾ ಸಿದ್ಧಾ ಅಚಿಂತ್ಯಾ ಕರುಣಾಲಯಾ
ಪಾಹಿಮಾಂ ಪಾಹಿಮಾಂ ನಾಥಾ ಶಿರಿಡೀ ಗ್ರಾಮನಿವಾಸಿಯಾ || ೨ ||
ಶ್ರೀ ಜ್ಞಾನಾರ್ಕ ಜ್ಞಾನದಾತ್ಯಾ ಸರ್ವಮಂಗಳಕಾರಕಾ
ಭಕ್ತ ಚಿತ್ತ ಮರಾಳಾ ಹೇ ಶರಣಾಗತ ರಕ್ಷಕ || ೩ ||
ಸೃಷ್ಟಿಕರ್ತಾ ವಿರಿಂಚೀ ತೂ ಪಾತಾತೂ ಇಂದಿರಾಪತಿ
ಜಗತ್ರಯಾಲಯಾನೇತಾ ರುದ್ರತೋ ತೂಚ ನಿಶ್ಚಿತೀ || ೪ ||
ತುಜವೀಣೇ ರತಾಕೋಠೆ ಠಾವನಾಯಾ ಮಹೀವರೀ
ಸರ್ವಜ್ಞಾತೂ ಸಾಯಿನಾಥಾ ಸರ್ವಾಂಚ್ಯಾ ಹೃದಯಾಂತರೀ || ೫ ||
ಕ್ಷಮಾ ಸರ್ವಪರಾಥಾಂಚೀ ಕರಾನೀ ಹೇಚೀಮಾಗಣೇ
ಅಭಕ್ತಿ ಸಂಶಯಾಚ್ಯಾತ್ಯಾಲಾಟಾ ಶೀಘ್ರನಿವಾರಣೇ || ೬ ||
ತೂಧೇನು ವತ್ಸಮೀತಾನ್ಹೇ ತೂ ಇಂದುಚಂದ್ರಕಾಂತ ಮೀ
ಸ್ವರ್ನದೀರೂಪ ತ್ವತ್ಪಾದಾ ಆದರೇದಾಸಹಾ ನಮೀ || ೭ ||
ಠೇವ ಆತಾ ಶಿರೀಮಾಜ್ಯಾ ಕೃಪೇಚಾಕರ ಪಂಜರ
ಶೋಕಚಿಂತಾ ನಿವಾರಾ ಗಣೂಹಾ ತವಕಿಂಕರಃ || ೮ ||
ಜಯ ಜಯ ಸಾಯಿ ಸದ್ಗುರು ಪರಮಾತ್ಮ ಸಾಯಿ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ಮಂಗಳವಾರ ಈ ಸ್ತೋತ್ರ ಓದಿದರೆ ದುರ್ಗಾ ದೇವಿಯ ಅನುಗ್ರಹ ಸಿಗುತ್ತದೆ

Shiva Astakam: ಶಿವನ ಅನುಗ್ರಹಕ್ಕೆ ಪಾತ್ರರಾಗಲು ಶಿವಾಷ್ಟಕಂ ಓದಿ

ಕುಜ ದೋಷವಿದ್ದರೆ ಈ ಸ್ತೋತ್ರವನ್ನು ತಪ್ಪದೇ ಓದಿ

Lakshmi Mantra: ಲಕ್ಷ್ಮೀ ಕವಚ ಸ್ತೋತ್ರಂ ಕನ್ನಡದಲ್ಲಿ

Ganesha Mantra: ವಿಘ್ನಗಳನ್ನು ನಿವಾರಿಸಲು ಗಣೇಶನ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments