Webdunia - Bharat's app for daily news and videos

Install App

ಸಮಸ್ಯೆಗಳು ಪರಿಹಾರವಾಗಲು ಕಾಗೆಗಳಿಗೆ ಈ ಆಹಾರವನ್ನು ಹಾಕಿ

Webdunia
ಸೋಮವಾರ, 31 ಆಗಸ್ಟ್ 2020 (07:29 IST)
ಬೆಂಗಳೂರು : ಕೆಲವರ ಜೀವನವು ಸಮಸ್ಯೆ ಆಗರವಾಗುತ್ತದೆ. ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಂತವರು ಕಾಗೆಗಳಿಗೆ ಈ ಆಹಾರವನ್ನು ಹಾಕಿ.

ನಮಗೆ ದೇವರ ಅನುಗ್ರಹದ ಜೊತೆಗೆ ಪಿತೃಗಳ ಅನುಗ್ರಹವೂ ತುಂಬಾ ಮುಖ್ಯ.. ಪಿತೃದೋಷದಿಂದಲೂ ನಮಗೆ ಸಮಸ್ಯೆಗಳು ಉದ್ಭವವಾಗುತ್ತದೆ. ಪಿತೃಗಳು ಕಾಗೆಗಳ ಸ್ವರೂಪವೆಂದು ಹೇಳುತ್ತಾರೆ. ಆದಕಾರಣ ನೀವು ಪ್ರತಿದಿನ ಮಾಡಿದ ಅಡುಗೆಯಲ್ಲಿ ಸ್ವಲ್ಪವನ್ನು ಕಾಗೆಗಳಿಗೆ ಇಟ್ಟು ನೀರು ಇಡಬೇಕು. ಇದರಿಂದ ಪಿತೃ ಅನುಗ್ರಹ ದೊರೆತು ಸಮಸ್ಯೆಗಳು ದೂರವಾಗುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

ಮುಂದಿನ ಸುದ್ದಿ
Show comments