Select Your Language

Notifications

webdunia
webdunia
webdunia
webdunia

ಉತ್ತಮ ಫಲಿತಾಂಶ ಸಿಗಲು ಮಕರರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ

ಉತ್ತಮ ಫಲಿತಾಂಶ ಸಿಗಲು ಮಕರರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ
ಬೆಂಗಳೂರು , ಮಂಗಳವಾರ, 3 ನವೆಂಬರ್ 2020 (06:56 IST)
ಬೆಂಗಳೂರು : ಗ್ರಹಗಳ ಸ್ಥಾನ ಬದಲಾದಾಗ ಪ್ರತಿ ರಾಶಿ, ನಕ್ಷತ್ರಕ್ಕೂ ವಿಭಿನ್ನ ರೀತಿಯಲ್ಲಿ ಫಲಿತಾಂಶಗಳನ್ನು ನೀಡುತ್ತದೆ. ಆದ್ದರಿಂದ ನಿಮ್ಮ  ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಇದರಿಂದಾಗುವ ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಮಕರರಾಶಿಯಲ್ಲಿ ಜನಿಸಿದವರು ಭೈರವನನ್ನು ಪೂಜಿಸಿದರೆ ಅವರಿಗೆ ಒಳ್ಳೆಯದಾಗಲಿದೆ. ಹಾಗೇ ಭೈರವನಿಗೆ ಶಾಂತಿಗಾಗಿ ಎಳ್ಳನ್ನು ಮತ್ತು ನೀಲಶಂಖುಪುಷ್ಪಾ ಮಾಲೆಯನ್ನು ಅರ್ಪಿಸಬೇಕು. ಅಲ್ಲದೇ ಭೈರವ ಮೂರ್ತಿಗೆ ಅಗೋರಾ ಮಂತ್ರದೊಂದಿಗೆ ನಮಸ್ಕರಿಸಬೇಕು. ಹಾಗೂ ಮಂಚಮುಖ ಹನುಮಂತನ ಪೂಜೆ ಮಾಡಿದರೂ ಕೂಡ ಒಳ್ಳೆಯದಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?