Select Your Language

Notifications

webdunia
webdunia
webdunia
webdunia

ಅಭಿವದ್ಧಿ ಹೊಂದಲು ಮೇಷರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ

ಅಭಿವದ್ಧಿ ಹೊಂದಲು ಮೇಷರಾಶಿಯವರು ಈ ದೇವರಿಗೆ ಇದನ್ನು ಅರ್ಪಿಸಿ
ಬೆಂಗಳೂರು , ಶುಕ್ರವಾರ, 16 ಅಕ್ಟೋಬರ್ 2020 (07:39 IST)
ಬೆಂಗಳೂರು : ಜನ್ಮ ರಾಶಿ ಪ್ರಕಾರ ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ಪರಿಹಾರಗಳಿವೆ. ಅದೇರೀತಿ ಜೀವನದಲ್ಲಿ ಆಗುವ ಹಾನಿಯನ್ನು ತಪ್ಪಿಸಲು ದೇವರಿಗೆ ರಾಶಿಗನುಗುಣವಾಗಿ ಕೆಲವು ಅರ್ಪಣೆಗಳನ್ನು ಮಾಡಬೇಕಾಗುತ್ತದೆ. ಅದು ಏನು ಎಂಬುದನ್ನು ತಿಳಿದುಕೊಳ್ಳೋಣ.

ಮೇಷರಾಶಿಯಲ್ಲಿ ಜನಿಸಿದವರು ಗಣೇಶನ ಆಶೀರ್ವಾದ ಪಡೆಯುವುದು ತುಂಬಾ ಪ್ರಯೋಜನಕಾರಿಯಾಗಿದೆ. ಅದೃಷ್ಟ ನಿಮ್ಮದಾಗಲು ಮತ್ತು ಆರಂಭಿಕ ಹಿನ್ನಡೆಗಳನ್ನು ತಪ್ಪಿಸಲು ಗಣೇಶನಿಗೆ ಹೂಮಾಲೆಯನ್ನು ಅರ್ಪಿಸಬೇಕು. ಗಣಪತಿಗೆ ಹೋಮವನ್ನು ಮಾಡಬೇಕು. ಹಾಗೇ ಚಾಮುಂಡಿ ದೇವಿಗೆ ಕಾಣಿಕೆ ಹಾಗೂ ಕೆಂಪು ಹೂಗಳ ಹಾರವನ್ನು ಅರ್ಪಿಸಿದರೆ ತುಂಬಾ ಉತ್ತಮವಾಗುವುದು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?