Select Your Language

Notifications

webdunia
webdunia
webdunia
webdunia

ಮನೆಯಲ್ಲಿರುವ ಈ ವಸ್ತುವಿನಿಂದ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಖಂಡಿತ

ಮನೆಯಲ್ಲಿರುವ ಈ ವಸ್ತುವಿನಿಂದ  ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುವುದು ಖಂಡಿತ
ಬೆಂಗಳೂರು , ಮಂಗಳವಾರ, 12 ಫೆಬ್ರವರಿ 2019 (12:08 IST)
ಬೆಂಗಳೂರು : ಮೊದಮೊದಲಿಗೆ ತುಂಬಾ ಚೆನ್ನಾಗಿ ಓದುತ್ತಿರುವ ನಿಮ್ಮ  ಮಕ್ಕಳು  ನಂತರ ಕಲಿಕೆಯ ಬಗ್ಗೆ ಆಸಕ್ತಿ ತೋರುತ್ತಿಲ್ಲ, ಓದಿದ್ದು ತಲೆ ಹತ್ತುತ್ತಿಲ್ಲ ಎಂದಾದರೆ ಅದಕ್ಕೆ ಮನೆಯಲ್ಲಿರುವ ಈ ವಸ್ತು ಮುಖ್ಯ ಕಾರಣ.


ಹೌದು. ಮನೆಯಲ್ಲಿ ಮುರಿದ ದೇವರ ವಿಗ್ರಹಗಳನ್ನು ಇಡಬಾರದು. ಅಂತಹ ವಿಗ್ರಹಗಳೇನಾದರೂ ಮನೆಯಲ್ಲಿ ಇದ್ದರೆ ಕೂಡಲೇ ತೆಗೆದುಬಿಡಿ. ಯಾಕೆಂದರೆ ಮುರಿದ ವಿಗ್ರಹಗಳು, ಅದರಲ್ಲೂ ಮುಖ್ಯವಾಗಿ ಗಣೇಶನ ವಿಗ್ರಹವೆನಾದರೂ ಇದ್ದರೆ ಅದು ಮಕ್ಕಳ ಜ್ಞಾಪಕ ಶಕ್ತಿಗೆ ಕುತ್ತು ತರುತ್ತದೆ. ಆದ್ದರಿಂದ ಇಂತಹ ಮುರಿದು ಹೋದ ವಿಗ್ರಹಗಳನ್ನು ಆಲಯಗಳಲ್ಲಿ ಇಟ್ಟುಬಿಡಿ. 


ಹಾಗೇ ಗಣೇಶ ವಿಗ್ರಹಕ್ಕೆ ಯಾವುದೇ ಪೂಜೆ ಪುನಸ್ಕಾರವಿಲ್ಲದೆ  ಮನೆಯ ಮೂಲೆಯಲ್ಲಿದ್ದರೆ ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಧಕ್ಕೆಯುಂಟಾಗುತ್ತದೆ. ಆದ್ದರಿಂದ ತಕ್ಷಣ ಅದನ್ನು  ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಇಲ್ಲವಾದರೆ ಆಲಯಗಳಿಗೆ ಕೊಡಿ .

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೂತನ ಮನೆ, ಕಟ್ಟಡ ಪ್ರವೇಶಕ್ಕೆ ಮೊದಲು ವಾಸ್ತು ಹೋಮ ಮಾಡುವುದೇಕೆ?