Select Your Language

Notifications

webdunia
webdunia
webdunia
webdunia

ಅದೃಷ್ಟ ನಿಮ್ಮ ಹಿಂದೆ ಬರಲು ಮಂಗಳವಾರದಂದು ಗೋಮಾತೆಗೆ ಈ 3 ವಸ್ತುಗಳನ್ನು ಬೆರೆಸಿ ತಿನ್ನಿಸಿ

ಅದೃಷ್ಟ ನಿಮ್ಮ ಹಿಂದೆ ಬರಲು ಮಂಗಳವಾರದಂದು ಗೋಮಾತೆಗೆ ಈ 3 ವಸ್ತುಗಳನ್ನು ಬೆರೆಸಿ ತಿನ್ನಿಸಿ
ಬೆಂಗಳೂರು , ಭಾನುವಾರ, 4 ಅಕ್ಟೋಬರ್ 2020 (07:14 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಗೋಮಾತೆಯನ್ನು ದೇವರ ಸ್ವರೂಪವಾಗಿ ಪೂಜಿಸಲಾಗುತ್ತದೆ. ಆಕೆಯಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ. ಆದಕಾರಣ ಗೋಮಾತೆಗೆ ಮಂಗಳವಾರದಂದು ಈ 3 ವಸ್ತುಗಳನ್ನು ಬೆರೆಸಿ ತಿನ್ನಿಸಿದರೆ ಕಷ್ಟಗಳು ಕಳೆದುಹೋಗುತ್ತದೆ.

ಕಡಲೆಕಾಳು, ಅಕ್ಕಿಯನ್ನು ಸೋಮವಾರ ರಾತ್ರಿ ನೀರಿನಲ್ಲಿ ನೆನೆಸಿ. ಬಳಿಕ ಮರುದಿನ ಅಂದರೆ ಮಂಗಳವಾರದ ಬೆಳಿಗ್ಗೆ ಈ 2 ವಸ್ತುಗಳಿಗೆ ಬೆಲ್ಲವನ್ನು  ಬೆರೆಸಿ ಕೈಯಲ್ಲಿ ಹಿಡಿದುಕೊಂಡು ಗೋಮಾತೆಗೆ ತಿನ್ನಿಸಬೇಕು. ಇದರಿಂದ ಗೋಮಾತೆಯ ನಾಲಿಗೆ ನಿಮ್ಮ ಕೈಗೆ ಸ್ಪರ್ಶವಾಗಿ ನಿಮ್ಮ ದೋಷಗಳು ಕಳೆದು ಅದೃಷ್ಟ ನಿಮ್ಮ ಹಿಂದೆ ಬರುತ್ತದೆ. ಹೀಗೇ 5 ಮಂಗಳವಾರ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಶನಿದೋಷಕ್ಕೆ ಶಾಶ್ವತ ಪರಿಹಾರಕ್ಕೆ ಈ ಯಂತ್ರ ಧರಿಸಿ