Webdunia - Bharat's app for daily news and videos

Install App

ದೃಷ್ಟಿದೋಷ ನಿವಾರಿಸಲು ಇಂದು ಹುಣ್ಣಿಮೆಯಂದು ಕುಂಕುಮ ನೀರಿಗೆ ಇದನ್ನು ಬೆರೆಸಿ ಹೀಗೆ ಮಾಡಿ

Webdunia
ಗುರುವಾರ, 1 ಅಕ್ಟೋಬರ್ 2020 (08:26 IST)
ಬೆಂಗಳೂರು :  ಇಂದು ಶಕ್ತಿಶಾಲಿ ಹುಣ್ಣಿಮೆ ಇದೆ. ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ದೂರವಾಗಲು ಕುಂಕುಮ ನೀರಿಗೆ ಇದನ್ನು ಬೆರೆಸಿ ಈ ಚಿಕ್ಕ ಕೆಲಸ ಮಾಡಿ.

ಇಂದು ಸಂಜೆ 5 ಗಂಟೆಯಿಂದ 8 ಗಂಟೆಯೊಳಗೆ ಕುಂಕುಮ ನೀರಿಗೆ ಒಂದು ನಿಂಬೆ ಹಣ್ಣಿನ ರಸ ಹಾಕಿ ಮನೆಯ ಹೊರಭಾಗದಲ್ಲಿ ನಿಂತು ಬಲಭಾಗದಿಂದ ಮೂರುಸುತ್ತು ಹಾಗೂ ಎಡಭಾಗದಿಂದ ಮೂರು ಸುತ್ತು ದೃಷ್ಟಿ ತೆಗೆದು ‘ಓಂ ಕಾಲಭೈರವಾಯ ನಮಃ’ ಮಂತ್ರವನ್ನು 3 ಬಾರಿ ಪಠಿಸಬೇಕು. ಬಳಿಕ ಆ ನೀರನ್ನು 4 ದಾರಿ ಸೇರುವ ರಸ್ತೆಯಲ್ಲಿ ಚೆಲ್ಲಿ ತಿರುಗಿ ನೋಡದೆ ಮನೆಗೆ ಬಂದು ಕೈಕಾಲು ತೊಳೆದು ಒಳಗೆ ಬರಬೇಕು. ಇದರಿಂದ ಕೆಟ್ಟ ದೃಷ್ಟಿಗಳು ಕಳೆದುಹೋಗುತ್ತದೆ.  ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಯಶಸ್ಸು ಸಿಗಬೇಕಾದರೆ ವೈಶಾಖ ಮಾಸದಲ್ಲಿ ಈ ಕೆಲಸ ಮಾಡಬೇಕು

ಮುಂದಿನ ಸುದ್ದಿ
Show comments